News

NationalNews

ಮೀನು ತುಂಬಿದ ಲಾರಿ ಹೆದ್ದಾರಿಯಲ್ಲಿ ಪಲ್ಟಿ; ಮುಗಿಬಿದ್ದ ಜನ

  ವಿಜಯವಾಡ; ವಿಜಯವಾಡ-ಹೈದರಾಬಾದ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಎನ್‌ಟಿಆರ್‌ ಜಿಲ್ಲೆಯ ಪೆನುಗಂಚಿಪ್ರೋಲು ಮಂಡಲದ ನವಾಬುಪೇಟೆಯಲ್ಲಿ ಕ್ಯಾಟ್‌ಫಿಶ್‌ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದ ಮೀನುಗಳೆಲ್ಲ

Read More
CrimeNewsPolitics

ಚುನಾವಣೆಗಾಗಿ 30 ಕೋಟಿ ಬೆಟ್ಟಿಂಗ್‌!; ಸೋತು ಹಣ ನೀಡಲಾಗದೆ ವ್ಯಕ್ತಿ ಸೂಸೈಡ್‌!

ಏಲೂರು; ಆಂಧ್ರಪ್ರದೇಶದಲ್ಲಿ ಈ ಬಾರಿ ಜಿದ್ದಾಜಿದ್ದಿನ ರಾಜಕೀಯ ನಡೆದಿತ್ತು.. ಇಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಬೆಟ್ಟಿಂಗ್ ಜೋರಾಗಿ ನಡೆದಿತ್ತು.. ಅದೇ ರೀತಿ ವ್ಯಕ್ತಿಯೊಬ್ಬ 30 ಕೋಟಿ ರೂಪಾಯಿ ಬೆಟ್ಟಿಂಗ್

Read More
NewsPolitics

ಕೊನೆಗೂ ವಿಮಾನ ಹತ್ತಿದ ಪ್ರಜ್ವಲ್‌; ತಿಂಗಳಿಂದ ಏರ್‌ಪೋರ್ಟ್‌ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳು ನಿರಾಳ!

ಬೆಂಗಳೂರು; ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ, ಸಂಸದ ಪ್ರಜ್ವಲ್‌ ರೇವಣ್ಣ ಕೊನೆಗೂ ಭಾರರದತ್ತ ಹೊರಟಿದ್ದಾರೆ.. LH764 ವಿಮಾನ ಮ್ಯೂನಿಕ್‌ ಏರ್‌ಪೋರ್ಟ್‌ನಿಂದ ಟೇಕಾಫ್ ಆಗಿದ್ದು, ರಾತ್ರಿ 12.30ಕ್ಕೆ

Read More
NewsPolitics

Budeget session; ಗ್ಯಾರೆಂಟಿಗಳು ಇಡೀ ದೇಶಕ್ಕೆ ಮಾದರಿ; ರಾಜ್ಯಪಾಲ

ಬೆಂಗಳೂರು; ರಾಜ್ಯ ಸರ್ಕಾರದ ಗ್ಯಾರೆಂಟಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ. ವಿಧಾನ ಮಂಡಲ ಬಜೆಟ್ ಅಧಿವೇಶನದ ಜಂಟಿ ಸದನವನ್ನುದ್ದೇಶಿಸಿ ಅವರು

Read More
CrimeNationalNews

ಆಲಿಕಲ್ಲು ಮಳೆಗೆ ಗುಜರಾತ್‌ ತತ್ತರ; 24 ಮಂದಿ ಬಲಿ!

ಗುಡುಗು ಸಹಿತ ಭಾರೀ ಆಲಿಕಲ್ಲು ಮಳೆಗೆ ಗುಜರಾತ್‌ನಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. 24 ಮಂದಿಯಲ್ಲಿ 18 ಮಂದಿ ಸಿಡಿಲಿನಿಂದಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಆರಂಭವಾದ

Read More
LifestyleNationalNewsPolitics

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಪ್ರಧಾನಿ ಮೋದಿ

ತಿರುಪತಿ; ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಇಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ರಾಷ್ಟ್ರವನ್ನು ಸಮೃದ್ಧಿ ಮತ್ತು ಪ್ರಗತಿಯತ್ತ ಮುನ್ನಡೆಸು, ಎಲ್ಲರ ಬಾಳಲ್ಲಿ ಸುಖ,

Read More
NationalNewsPolitics

ಪ್ರಧಾನಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ನವದೆಹಲಿ; ಹೈಕಮಾಂಡ್‌ ಜೊತೆ ಸಭೆ ಹಿನ್ನೆಲೆಯೆಲ್ಲಿ ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ಭೇಟಿ ನೀಡಿದ್ದರು. ಇದೇ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Read More
NationalNewsPolitics

ರಾಜ್ಯದಲ್ಲಿ ಕನಿಷ್ಟ 20 ಸೀಟು ಗೆಲ್ಲಿಸಿ ಕೊಡುತ್ತೇವೆ; ಡಿ.ಕೆ.ಶಿವಕುಮಾರ್

ನವದೆಹಲಿ; ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಕರ್ನಾಟಕ ರಾಜ್ಯದಿಂದ 20 ಸೀಟುಗಳನ್ನು ಗೆಲ್ಲಿಸಿ ಕೊಡುವುದಾಗಿ ನಮ್ಮ ನಾಯಕರಿಗೆ ಭರವಸೆ ನೀಡಿದ್ದೇವೆ ಎಂದು ಡಿಸಿಎಂ ಹಾಗೂ ಕೆಪಿಸಿಸಿ

Read More
LifestyleNationalNews

ಸ್ವಂತ ಅಣ್ಣನ ಮಗಳನ್ನೇ ಮದುವೆಯಾದ ಯುವಕ; ಗ್ರಾಮಸ್ಥರು ಏನಂದರು ಗೊತ್ತಾ..?

ಜೌನ್‌ಪುರ್‌(ಉತ್ತರಪ್ರದೇಶ); ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಗಳು, ವಿಚಿತ್ರ ಮದುವೆಗಳು ಆಗಾಗ ನಡೆಯುತ್ತಿರುತ್ತವೆ. ಇದೀಗ ವ್ಯಕ್ತಿಯೊಬ್ಬ ಸ್ವಂತ ಅಣ್ಣನ ಮಗಳನ್ನೇ ಮದುವೆಯಾಗಿದ್ದಾನೆ. ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆ ತಾಜುದ್ದೀನ್‌ಪುರ್‌

Read More
CrimeNationalNews

ಪ್ರೇಯಸಿಯನ್ನು ಕೊಂದು ಮ್ಯಾನ್‌ಹೋಲ್‌ಗೆ ಎಸೆದ ಅರ್ಚಕ

ಹೈದರಾಬಾದ್; ವಿವಾಹೇತರ ಸಂಬಂಧಗಳು, ಲಿವ್ ಇನ್‌ ರಿಲೇಷನ್‌ಶಿಪ್‌‌ ಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದರ ಜೊತೆ ಇಂತಹ ಸಂಬಂಧಗಳಲ್ಲಿ ಕ್ರೈಂಗಳೂ ಹೆಚ್ಚಾಗುತ್ತಿವೆ. ಮೊನ್ನೆಯಷ್ಟೇ ಮುಂಬೈನಲ್ಲಿ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ

Read More