History

HistoryPolitics

ಹೆಲಿಕಾಪ್ಟರ್ ನಲ್ಲಿ ಕಾಲು ಜಾರಿ‌ ಬಿದ್ದ ಮಮತಾ ಬ್ಯಾನರ್ಜಿ

ದುರ್ಗಾಪುರ; ಹೆಲಿಕಾಪ್ಟರ್ ನಲ್ಲಿ ಕೂರುವಾಗ ಪಶ್ಚಿಮ‌ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಾಲು ಜಾರಿ ಬಿದ್ದಿರುವ ಘಟನೆ ನಡೆದಿದೆ.. ಪಶ್ಚಿಮ ಬರ್ಧಮಾನ್ ನ ದುರ್ಗಾಪುರದಲ್ಲಿ ಈ ಘಟನೆ ನಡೆದಿದೆ..

Read More
HistoryLifestyle

ನಿಮಗೆ ಕನಸಲ್ಲಿ ಇದೆಲ್ಲಾ ಕಾಣ್ತಿದೆಯಾ..?; ಹಾಗಾದ್ರೆ ಸಿರಿ, ಸಂಪತ್ತು ನಿಮ್ಮದಾಗಲಿದೆ!

ನಿದ್ದೆ ಮಾಡುವ ಎಲ್ಲರೂ ಕನಸು ಕಾಣುತ್ತಾರೆ.. ಕೆಲವೊಮ್ಮೆ ಒಳ್ಳೆಯ, ಖುಷಿ ಕೊಡುವ ಕನಸುಗಳು ಬರುತ್ತದೆ.. ಕೆಲವೊಮ್ಮ ಕೆಟ್ಟ ಕನಸುಗಳು ಬರುತ್ತದೆ.. ಇನ್ನೂ ಕೆಲವೊಮ್ಮ ದೆವ್ವದ ಕನಸುಗಳು ಬಂದು

Read More
HistoryLifestyle

IAS, IPS Factory; 75 ಮನೆಗೆ 51 IAS, IPSಗಳು; ಈ ಗ್ರಾಮ IAS ಫ್ಯಾಕ್ಟರಿ!

ಉತ್ತರ ಪ್ರದೇಶ; ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್‌, ಐಪಿಎಸ್‌ ಆಗಬೇಕು ಅಂತ ಕನಸು ಕಾಣೋರು ತುಂಬಾನೇ ಇದ್ದಾರೆ.. ಆದ್ರೆ ಅದು ಅಷ್ಟು ಸುಲಭದ ಕೆಲಸ ಅಂತೂ ಅಲ್ಲವೇ

Read More
DistrictsHistory

A killer turned artist;ಈತ 20 ವರ್ಷಗಳ ಹಿಂದೆ ಕೊಲೆಗಾರ; ಜೈಲಿಂದ ಹೊರಬಂದಾಗ ಕಲೆಗಾರನಾಗಿದ್ದ!

ಮೈಸೂರು; ಬರೋಬ್ಬರಿ ಹದಿನೇಳು ವರ್ಷ ಜೈಲುವಾಸ ಅನುಭವಿಸಿದ ಈತ ಹೊರಗೆ ಬಂದಮೇಲೆ ಅತ್ಯದ್ಭುತ ಕಲಾವಿದನಾಗಿದ್ದಾನೆ. ಜೀವವಿಲ್ಲದ ಮಣ್ಣನ್ನು ಜೀವ ಬಂದಂತೆ ಕಾಣುವ ಬೊಂಬೆಯಾಗಿ ರೂಪಾಂತರಿಸುತ್ತಾನೆ. ನಾಟಕ ಮಾಡುತ್ತಾನೆ,

Read More
BengaluruHistory

ರಾಜ್ಯದಲ್ಲಿ 92 ಕೊರೊನಾ ಪ್ರಕರಣಗಳ ಪತ್ತೆ; ಇಂದು ತಾಂತ್ರಿಕ ಸಲಹಾ ಸಮಿತಿ ಮಹತ್ವದ ಸಭೆ

ಬೆಂಗಳೂರು; ಕೇರಳ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲೂ ಕೂಡಾ ದಿನೇ ದಿನೇ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ರಾಜ್ಯದಲ್ಲಿ 92 ಕೊರೊನಾ ಪಾಸಿಟಿವ್‌ ಪ್ರಕರಣಗಳು ದೃಢವಾಗಿವೆ. ಈ

Read More
HistoryNational

ನಾಯಿ ದಾಳಿಯಿಂದ ಗಾಯಗೊಂಡಿದ್ದ ಪರಾಗ್‌ ದೇಸಾಯಿ ನಿಧನ

ನವದೆಹಲಿ; ವಾಘ್ ಭಕ್ರಿ ಟೀ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಪರಾಗ್ ದೇಸಾಯಿ (49) ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ. ಸಾಮಾಜಿಕ ಮಾಧ್ಯಮ ವರದಿಗಳ ಪ್ರಕಾರ, ಪರಾಗ್ ದೇಸಾಯಿ

Read More
HistoryNational

ಬಾದಾಮಿಯಲ್ಲಿ ಐಟಿಸಿ ಪಂಚತಾರಾ ಹೋಟೆಲ್‌ ಸ್ಥಾಪನೆಗೆ ಸಚಿವ ನಿರಾಣಿ ಸಲಹೆ

ನವದೆಹಲಿ; ಐತಿಹಾಸಿಕ ಪ್ರವಾಸಿ ತಾಣ ಬಾದಾಮಿ‌ಯಲ್ಲಿ ಪಂಚತಾರಾ ಹೋಟೆಲ್ ಸ್ಥಾಪಿಸಲು ಐಟಿಸಿ ಮುಖ್ಯಸ್ಥರಿಗೆ ಬೃಹತ್ ಮತ್ತು ಮಧ್ಯಮ‌ ಕೈಗಾರಿಕಾ ಸಚಿವ ಮುರುಗೇಶ ಆರ್. ನಿರಾಣಿ ಸಲಹೆ ನೀಡಿದ್ದಾರೆ. ಜಾಗತಿಕ

Read More
HistoryInternationalLifestyle

ಮುಂದಿನ ವರ್ಷದಿಂದ ಜಾನ್ಸನ್‌ ಬೇಬಿ ಪೌಡರ್‌ ಸಿಗೋದಿಲ್ಲ!

ಚಿಕ್ಕ ಮಕ್ಕಳಿರುವ ಪ್ರತಿ ಮನೆಯಲ್ಲೂ ಬಹುತೇಕ ಜಾನ್ಸನ್‌ ಅಂಡ್‌ ಜಾನ್ಸನ್‌ ಪ್ರಾಡಕ್ಟ್‌ ಕಾಣಿಸಿಯೇ ಕಾಣಿಸುತ್ತವೆ.  ಮಗು ಹುಟ್ಟಿದೆ ಅಂದ್ರೆ ನೋಡಲು ಬರುವ ಸಂಬಂಧಿಕರು, ಸ್ನೇಹಿತರು, ಜಾನ್ಸನ್‌ ಅಂಡ್‌

Read More
HistoryLifestyle

ಧರ್ಮಸ್ಥಳದ ಇತಿಹಾಸ ನಿಮಗೆ ಗೊತ್ತೇ..?; ಈ ಹೆಸರು ಬಂದಿದ್ದು ಹೇಗೆ..?

ಧರ್ಮಸ್ಥಳ;  ಕರ್ನಾಟಕ ಪ್ರಮುಖ ಹಾಗೂ ಖ್ಯಾತಿ ಪಡೆದ ಸ್ಥಳವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ದೇಗುಲಕ್ಕೆ 800 ವರ್ಷಗಳ ಇತಿಹಾಸ ಇದೆ. ಶಿವನ ಧಾರ್ಮಿಕ ಕ್ಷೇತ್ರವಾದ

Read More
HistoryInternational

ಪಾಕ್‌ನಲ್ಲಿ ಡೆಂಗ್ಯೂ ಜ್ವರಕ್ಕೆ ಜನ ತತ್ತರ: ಪ್ಯಾರಸಿಟಮಾಲ್ ಕೊರತೆ

ಪಾಕಿಸ್ತಾನ: ಪಾಕಿಸ್ತಾನದಲ್ಲಿಡೆ ಡೆಂಗ್ಯೂ ಜ್ವರ ವ್ಯಾಪಕವಾಗಿ ಹರಡಿದೆ. ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ತೀವ್ರವಾಗಿ ಏರಿಕೆಯಾಗುತ್ತಿದೆ. ಒಂದೆಡೆ ಕೊರೊನಾ.. ಇನ್ನೊಂದೆಡೆ ಡೆಂಗ್ಯೂ ಪ್ರಕರಣಗಳಿಂದ ಪಾಕಿಸ್ತಾನದ ಜನತೆ ಬೆಚ್ಚಿ

Read More