Bengaluru

Bengaluru

ಬೆಂಗಳೂರಿನಲ್ಲಿ ಭಾರಿ ಮಳೆ; ಟ್ರಾಫಿಕ್‌ನಲ್ಲಿ ಸಿಕ್ಕಿ ಪರದಾಡಿದ ವಾಹನ ಸವಾರರು!

ಬೆಂಗಳೂರು; ಸಂಜೆ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಿದೆ.. ಇದರಿಂದಾಗಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದವರು ಮಳೆಯಲ್ಲಿ ಸಿಲುಕಿ ಒದ್ದಾಡಿದ ಘಟನೆ ನಡೆದಿದೆ.. ಭಾರಿ ಗಾಳಿ ಸಹಿತ ಮಳೆಯಾಗಿದ್ದರಿಂದಾಗಿ ಅಲ್ಲಲ್ಲಿ

Read More
BengaluruHealth

ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ನಿಧನ!

ಮಂಗಳೂರು; ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬೆಳ್ತಂಗಡಿ ಮಾಡಜಿ ಶಾಸಕ ವಸಂತ ಬಂಗೇರ ಅವರು ನಿಧನರಾಗಿದ್ದಾರೆ.. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.. ಐದು ಬಾರಿ ಶಾಸಕರಾಗಿ, ನಿಗಮ-ಮಂಡಳಿ

Read More
BengaluruPolitics

ಎಸ್‌ಐಟಿ ಅಂದ್ರೆ ಸಿದ್ದರಾಮಯ್ಯ, ಶಿವಕುಮಾರ್‌ ಇನ್ವೆಸ್ಟಿಗೇಷನ್‌ ಟೀಂ; ಆರೋಪ

ಬೆಂಗಳೂರು; ಎಸ್‌ಐಟಿ ಅನ್ನೋದು ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ ಮತ್ತು ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.. ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಪೆನ್‌ಡ್ರೈವ್‌

Read More
BengaluruPolitics

ʻಪೆನ್‌ಡ್ರೈವ್‌ ರಿಲೀಸ್‌ ಮಾಡೋದಕ್ಕೆ ಕುಮಾರಸ್ವಾಮಿ ಒಪ್ಪಿಗೆ ಕೊಟ್ಟಿದ್ರಂತೆʼ

ಬೆಂಗಳೂರು; ಪೆನ್‌ ಡ್ರೈವ್‌ ರಿಲೀಸ್‌ ಮಾಡೋದಕ್ಕೆ ಬಿಜೆಪಿಯ ನಾಯಕರು, ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ಪರ್ಮಿಷನ್‌ ಕೊಟ್ಟಿದ್ದರು ಎಂದು ವಕೀಲ ದೇವರಾಜೇಗೌಡ ನನ್ನ ಬಳಿ ಹೇಳಿದ್ದಾರೆ ಎಂದು

Read More
BengaluruHealth

ಬೆಂಗಳೂರಿನಲ್ಲಿ ಕಿಡ್ನಿ ಸಮಸ್ಯೆಗಳು ಹೆಚ್ಚಳ; ವೈದ್ಯರ ಸಲಹೆಗಳೇನು..?

ಬೆಂಗಳೂರು; ಕಳೆದ ಎರಡು ದಿನಗಳಿಂದ ಮಳೆರಾಯ ಬೆಂಗಳೂರಿಗೆ ತಂಪೆರೆಯುತ್ತಿದ್ದಾನೆ.. ಆದ್ರೆ ಕಳೆದ ಕೆಲ ದಿನಗಳಿಂದ ಬಿಸಿಲಿನ ಪ್ರಮಾಣ ಹೆಚ್ಚಾಗಿತ್ತು.. ಇದರಿಂದಾಗಿ ಬಹುತೇಕರು ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಾಧಿಸುತ್ತಿದ್ದಾರೆ..

Read More
BengaluruCrime

ನಡು ರಸ್ತೆಯಲ್ಲೇ ಪತ್ನಿಯನ್ನು ಕೊಚ್ಚಿ ಕೊಚ್ಚಿ ಕೊಂದ ಪಾಪಿ ಪತಿ!

ಬೆಂಗಳೂರು; ದಿನವೂ ಟಾರ್ಚರ್‌ ಕೊಡುತ್ತಿದ್ದ ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಂದಿದ್ದಾನೆ.. ಈ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.. ಗಂಡನ ಟಾರ್ಚರ್‌

Read More
Bengaluru

ಹೊಸ ಕಾರಿನ ಮೇಲೆ ಉರುಳಿಬಿತ್ತು ಮರ; ಕಂಪ್ಲೀಟ್‌ ಜಖಂ!

ಬೆಂಗಳೂರು; ಬೆಂಗಳೂರಲ್ಲಿ ಸ್ವಲ್ಪ ಮಳೆ ಬಂದರೂ ಸಾಕು ಏನಾದರೊಂದು ಅನಾಹುತ ಆಗುತ್ತದೆ.. ಆ ಮಟ್ಟಿಗೆ ಬೆಂಗಳೂರಿನ ಪರಸರ ಹಾಳಾಗಿದೆ.. ನಿನ್ನೆ ಸಂಜೆ ಬೆಂಗಳೂರಿನಲ್ಲಿ ಕೊಂಚ ಮಳೆಯಾಗಿದೆ.. ಇದಕ್ಕೇ

Read More
Bengaluru

ಬೆಂಗಳೂರಿಗೆ ತಂಪೆರದ ಮಳೆರಾಯ; ಎಲ್ಲೆಲ್ಲಿ ಮಳೆಯಾಯ್ತು..?

ಬೆಂಗಳೂರು; ಕೊನೆಗೂ ಬೆಂಗಳೂರಿಗೆ ಮಳೆಯ ಸಿಂಚನವಾಗಿದೆ.. ಗುಡುಗು ಸಹಿತ ಮಳೆಯಾಗುತ್ತಿದ್ದು, ಕಾದಿದ್ದ ಇಳೆಗೆ ತಂಪೆರೆದಿದೆ..   ಗುಡುಗು, ಮಿಂಚು ಜೋರು ಮಳೆ ಸುರಿದಿದೆ. ವಿಜಯನಗರ, ಆರ್ಪಿಸಿ ಲೇಔಟ್, ಚಂದ್ರಾಲೇಔಟ್

Read More
BengaluruCrime

ಸಚಿವ ಅಹ್ಮದ್‌ ಖಾನ್‌ ಆಪ್ತನ ನಿವಾಸದ ಮೇಲೆ ಐಟಿ ರೇಡ್‌

ಬೆಂಗಳೂರು; ರಾಜ್ಯ ಸರ್ಕಾರದ ವಸತಿ ಸಚಿವ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತ ಜಮೀರ್‌ ಅಹ್ಮದ್‌ ಖಾನ್‌ ಅವರ ಆಪ್ತನ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ..

Read More
BengaluruCrime

ಪ್ರಿಯತಮೆ ಜೊತೆ ಗೆಳೆಯನ ಚಾಟಿಂಗ್‌; ಬಸನವಗುಡಿಯಲ್ಲಿ ಯದ್ವಾತದ್ವಾ ಮಚ್ಚು ಬೀಸಿದ ಪ್ರಿಯತಮ!

ಬೆಂಗಳೂರು; ತಾನು ಪ್ರೀತಿಸುತ್ತಿದ್ದ ಹುಡುಗಿ ಜೊತೆಗೆ ಸಲುಗೆ ಬೆಳೆಸಿ ಚಾಟ್‌ ಮಾಡುತ್ತಿದ್ದಕ್ಕೆ ಕುಪಿತಗೋಂಡ ಪ್ರಿಯತಮ, ತನ್ನ ಗೆಳೆಯನ ಮೇಲೆ ಯದ್ವಾತದ್ವಾ ಮಚ್ಚು ಬೀಸಿ ಗಾಯಗೊಳಿಸಿರುವ ಘಟನೆ ಬೆಂಗಳೂರಿನಲ್ಲಿ

Read More