National

CrimeNational

810 ಕೆಜಿ ಚಿನ್ನಾಭರಣವಿದ್ದ ಟ್ರಕ್ ಪಲ್ಟಿ!

ಕೊಯಮತ್ತೂರು; 666 ಕೋಟಿ ರೂಪಾಯಿ ಮೌಲ್ಯದ 810 ಕೆಜಿ ತೂಕದ ಚಿನ್ನಾಭರಣ ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿದೆ.. ತಮಿಳುನಾಡಿನ ಸೇಲಂಗೆ ಚಿನ್ನಾಭರಣ ಸಾಗಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ..    ಚಿನ್ನಾಭರಣವಿದ್ದ

Read More
CrimeNational

ದಿಢೀರ್‌ ಯೂ ಟರ್ನ್‌ ಹೊಡೆದ ಟ್ರಕ್‌ ಚಾಲಕ; ಕಾರಿನಲ್ಲಿದ್ದ 6 ಮಂದಿ ದುರ್ಮರಣ!

ಜೈಪುರ; ರಾಜಸ್ಥಾನದ ಜೈಪುರದ ಬಳಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ಟ್ರಕ್‌ ಚಾಲಕನ ಅಜಾರೂಕತೆಯಿಂದ ಈ ದುರಂತ ನಡೆದಿದೆ.. ರಾಜಸ್ಥಾನದ ಸವಾಯಿ-ಮಾಧೋಪುರ

Read More
HealthNational

ಚಿಕನ್‌ ಶವರ್ಮಾ ತಿಂದು ಯುವಕ ಸಾವು; ಐದು ಮಂದಿ ಅಸ್ವಸ್ಥ!

ಮುಂಬೈ; ಚಿಕನ್‌ ಶವರ್ಮಾ ತಿಂದು ಜೀವ ಕಳೆದುಕೊಂಡು ಮತ್ತೊಂದು ಘಟನೆ ನಡೆದಿದೆ.. ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲಿ 14 ವರ್ಷದ ಬಾಲಕನೊಬ್ಬ ಶವರ್ಮಾ ತಿಂದು ಸಾವನ್ನಪ್ಪಿದ್ದ.. ಇದಾದ

Read More
CrimeNational

ದೇವರಿಗೆ ನಮಸ್ಕಾರ ಮಾಡಿ, ಮನೆಯ ಮೇಲೆ ಬಾಂಬ್‌ ದಾಳಿ!

ಭೋಪಾಲ್; ವ್ಯಕ್ತಿಯೊಬ್ಬ ದೇವರಿಗೆ ನಮಸ್ಕಾರ ಮಾಡಿ ಅನಂತರ ಮನೆಯೊಂದರ ಬಾಂಬ್‌ ದಾಳಿ ನಡೆಸಿದ್ದಾನೆ.. ಭೋಪಾಲ್‌ನ ಜಬಲ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.. ಭಾರತ್​​ ಕೃಷಿ ಸಮಾಜ ಶಾಲೆಯ

Read More
NationalPolitics

ರಾಹುಲ್‌ ಗಾಂಧಿ ಅಂಬಾನಿ, ಅದಾನಿ ಹೆಸರೆತ್ತುತ್ತಿಲ್ಲ ಯಾಕೆ..?; ಪ್ರಧಾನಿ ಮೋದಿ ಪ್ರಶ್ನೆ

ತೆಲಂಗಾಣದ ವೇಮುಲವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಿದರು. ಈ ವೇಳೆ ಅಂಬಾನಿ ಮತ್ತು ಅದಾನಿ ಹೆಸರನ್ನು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮೋದಿ

Read More
NationalPolitics

ಹಕ್ಕು ಚಲಾಯಿಸಿದ ಮತದಾರನಿಗೆ ಸಿಕ್ತು ವಜ್ರದುಂಗುರದ ಗಿಫ್ಟ್‌!

ಭೋಪಾಲ್‌; ನಮ್ಮ ಜನಕ್ಕೆ ಮತದಾನ ಎಂದರೆ ಅದೇನೋ ತಾತ್ಸಾರ.. ಅದರಲ್ಲೂ ಸಿಟಿ ಜನ ಮನೆಯಿಂದ ಹೊರಗೇ ಬರೋದಿಲ್ಲ.. ಹೀಗಾಗಿಯೇ ಹಲವಾರು ಕಡೆ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ.. ಇದರಿಂದ

Read More
HealthNational

ಮಳೆಗೆ ಗೋಡೆ ಕುಸಿತ; ಮಗು ಸೇರಿ 7 ಮಂದಿ ದುರ್ಮರಣ!

ಹೈದರಾಬಾದ್‌; ತೆಲಂಗಾಣದಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿದೆ.. ಇದರಿಂದಾಗಿ ಬಚುಪಳ್ಳಿ ಎಂಬಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದುಬಿದ್ದು ದುರಂತ ನಡೆದಿದೆ.. ಘಟನೆಯಲ್ಲಿ ನಾಲ್ಕು ವರ್ಷದ ಮಗು ಸೇರಿ

Read More
CrimeNational

ಮನಿ ಲಾಂಡರಿಂಗ್‌ ಪ್ರಕರಣ; ಆ ಮನೆಯಲ್ಲಿ ಸಿಕ್ಕಿದ್ದು ಎಷ್ಟು ಕೋಟಿ ಹಣ ಗೊತ್ತಾ..?

ರಾಶಿ ಅಲ್ಲ.. ನೋಟುಗಳ ಕಂತೆ.. ಎಲ್ಲವೂ ಕಪ್ಪುಹಣ.. ಜಾರ್ಖಂಡ್ ಮನಿ ಲಾಂಡರಿಂಗ್ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ.. ಜಾರ್ಖಂಡ್ ಸಚಿವ ಅಲಂಗೀರ್ ಅವರ ಕಾರ್ಯದರ್ಶಿ ಸಂಜೀವ್ ಅವರ

Read More
LifestyleNational

ಇಲ್ಲಿ ಪ್ರತಿ ಪುರುಷ ಎರಡು ಮದುವೆ ಆಗಲೇಬೇಕು; ಒಂದೇ ಮನೆಯಲ್ಲಿ ಇಬ್ಬರ ಜೊತೆ ಸಂಸಾರ!

ರಾಜಸ್ಥಾನ; ಭಾರತದಲ್ಲಿ ಹಲವಾರು ರೀತಿಯ ಕಟ್ಟುಪಾಡುಗಳು, ಹಲವಾರು ಸಂಸ್ಕೃತಿಗಳಿವೆ.. ಹಲವಾರು ಮೂಢನಂಬಿಕೆಗಳೂ ಅಸ್ತಿತ್ವದಲ್ಲಿವೆ.. ಕೆಲವೊಂದು ಪದ್ಧತಿಗಳು ನಮಗೆ ವಿಚಿತ್ರ ಎನಿಸುತ್ತವೆ.. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಏಕಪತ್ನಿತ್ವಕ್ಕೆ ಹೆಚ್ಚು

Read More
CrimeNational

ಎಷ್ಟು ದಿನ ಆದ್ರೂ ಮೊದಲ ರಾತ್ರಿಗೆ ಒಪ್ಪದ ವಧು; ಬಯಲಾಯ್ತು ಅಸಲಿ ಸತ್ಯ!

ಮದುವೆಯಾಗಿ ಹಲವಾರು ದಿನಗಳಾಗಿದ್ದು, ಮೊದಲ ರಾತ್ರಿಗೆ ಮುಹೂರ್ತಗಳೂ ಚೆನ್ನಾಗಿದ್ದವು.. ಆದ್ರೆ ವಧು ಮಾತ್ರ ಮೊದಲ ರಾತ್ರಿಗೆ ರೆಡಿ ಇರಲಿಲ್ಲ.. ದೇವರ ಹರಕೆಯಲ್ಲಿದ್ದೀನಿ, ಉಪವಾಸ ಇದ್ದೇನೆ, ಆರೋಗ್ಯ ಸರಿ

Read More