Astrology

Astrology

ಕಾಲಾಷ್ಟಮಿಯಂದು ಮಾಡುವ ಪೂಜೆ ಭಾರೀ ಪವರ್‌ಫುಲ್‌; ನಾಳೆಯೇ ಕಾಲಾಷ್ಟಮಿ

ಪ್ರತಿ ತಿಂಗಳು ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಕಾಲಾಷ್ಟಮಿಯನ್ನು ಆಚರಿಸಲಾಗುತ್ತದೆ.. ಪುರಾಣದ ನಂಬಿಕೆಗಳ ಪ್ರಕಾರ ಕಾಲಾಷ್ಟಮಿಯನ್ನು ಭೈರವಾಷ್ಟಮಿ ಎಂದೂ ಕರೆಯವುದುಂಟು.. ಏಕೆಂದರೆ ಈ ದಿನವನ್ನು ಭೈರವನಿಗೆ ಸಮರ್ಪಿಸಲಾಗಿದೆ..

Read More
Astrology

ಮೇಷರಾಶಿಯಲ್ಲಿ ಗುರು-ಶುಕ್ರರ ಸಂಗಮ; ದಿಢೀರ್‌ ಧನಾಗಮ ಪಕ್ಕಾ..?

ಏಪ್ರಿಲ್‌ 25 ರಿಂದ ಮೇ 2 ರವರೆಗೆ ಒಂಬತ್ತು ದಿನಗಳ ಕಾಲ ಮೇಷ ರಾಶಿಯವರಿಗೆ ಅದೃಷ್ಟದ ದಿನಗಳು.. ಯಾಕಂದ್ರೆ ಈ ಒಂಬತ್ತು ದಿನಗಳಲ್ಲಿ ಮೇಷ ರಾಶಿಯಲ್ಲಿ ಗುರು

Read More
Astrology

ಕನಸಿನಲ್ಲಿ ದೀಪ ಕಾಣಿಸಿದರೆ ಇದು ಯಾವುದಕ್ಕೆ ಸಂಕೇತ..?

ಪ್ರತಿಯೊಬ್ಬರಿಗೂ ಕನಸುಗಳು ಬರುತ್ತವೆ.. ರಾತ್ರಿ ಗಾಢನಿದ್ರೆಯಲ್ಲಿರುವಾಗ ಕೆಲವೊಮ್ಮೆ ಒಳ್ಳೆಯ ಕನಸುಗಳು ಬರುತ್ತವೆ, ಕೆಲವೊಮ್ಮೆ ಕೆಟ್ಟ ಕನಸುಗಳು ಬರುತ್ತವೆ.. ಬಹುತೇಕರು ನಾವು ಬೆಳಗ್ಗೆ ನೋಡಿದ್ದು, ಯೋಚಿಸಿದ್ದೆಲ್ಲಾ ಕನಸಲ್ಲಿ ಬರುತ್ತದೆ

Read More
Astrology

ಯುಗಾದಿ ನಂತರ ಈ ಐದು ರಾಶಿಗಳವರಿಗೆ ಮುಟ್ಟಿದ್ದೆಲ್ಲಾ ಚಿನ್ನ..

ಯುಗಾದಿ.. ಯುಗಾದಿ ಹಬ್ಬ ಹಿಂದೂಗಳಿಗೆ ಹೊಸ ವರ್ಷ.. ಹೀಗಾಗಿ ವಾರ್ಷಿಕ ಭವಿಷ್ಯ ಹಾಗೂ ಪಂಚಾಂಗವನ್ನು ಯುಗಾದಿಯಿಂದ ಯುಗಾದಿವರೆಗೆ ಬರೆಯಲಾಗುತ್ತದೆ.. ಈ ‘ಕ್ರೋಧಿ’ ನಾಮ ಸಂವತ್ಸರದ ವರ್ಷದಲ್ಲಿ ಭಗವಾನ್

Read More
AstrologyLifestyle

ಶತ್ರು ಕಾಟ ಜಾಸ್ತಿಯಾಗಿದೆಯಾ..?; ಮನೆಯಲ್ಲಿಯೇ ಹೀಗೆ ಮಾಡಿದರೆ ಸಾಕು ಶತ್ರುನಾಶ ಪಕ್ಕಾ..!

ಬೆಂಗಳೂರು; ಇತ್ತೀಚಿನ ದಿನಗಳಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತದೆ.. ನಾವು ಯಾವುದರಲ್ಲಾದರೂ ಪ್ರಗತಿ ಸಾಧಿಸುತ್ತಿದ್ದೇವೆ ಎಂದರೆ ನಮಗೆ ಶತ್ರುಗಳ ಸಂಖ್ಯೆ ಜಾಸ್ತಿಯಾಗುತ್ತಾ ಹೋಗುತ್ತಾ ಹೋಗುತ್ತದೆ. ಮನುಷ್ಯನಿಗೆ ಹೊಟ್ಟೆ ಉರಿ

Read More
Astrology

ಮಂಗಳವಾರ ಆಂಜನೇಯನ ಪೂಜಿಸಿದರೆ ಸಾಲದಿಂದ ಮುಕ್ತಿ!

ಯಾರು ಏನೇ ಅಂದರೂ ಜೀವನಕ್ಕೆ ಬಹುಮುಖ್ಯವಾದುದು ಹಣ.. ಹಣ ಇದ್ದರೆ ಸುಖ, ನೆಮ್ಮದಿ ಇರುತ್ತದೆ. ಅದೇ ಸಾಲ ಮಾಡಿಕೊಂಡರೆ ಸುಖ, ನೆಮ್ಮದಿ ಹಾಳಾಗುತ್ತದೆ. ಬದುಕು ದುರ್ಬರವಾಗುತ್ತದೆ. ನಾವು

Read More
Astrology

Astrology; ಈ ರಾಶಿಗಳವರಿಗೆ ಇನ್ಮೇಲೆ ಶನಿ ಕೃಪೆ; 10 ತಿಂಗಳು ಮುಟ್ಟಿದ್ದೆಲ್ಲಾ ಚಿನ್ನ!

ಬೆಂಗಳೂರು; ಶನಿ ಅಂದರೆ ಜನ ಹೆದರುತ್ತಾರೆ.. ಶನಿ ಬಡವನನ್ನು ಶ್ರೀಮಂತ ಮಾಡುತ್ತಾನೆ, ಶ್ರೀಮಂತನನ್ನು ಬೀದಿಗೆ ತಳ್ಳುತ್ತಾರೆ.. ಹೀಗಾಗಿ ನಮ್ಮ ಜಾತಕದಲ್ಲಿ ಶನಿ ಯಾವ ಸ್ಥಾನದಲ್ಲಿದ್ದಾನೆ ಎಂಬುದನ್ನು ಜನ

Read More
Astrology

Vaastu Tips; ತಿಂಗಳ ಮೊದಲ ದಿನ ಈ ವಸ್ತು ಖರೀದಿಸಿ; ಹಣದ ಹೊಳೆಯೇ ಹರಿಯುತ್ತೆ!

ಯಾವುದೇ ಅಡುಗೆಗೆ ಉಪ್ಪು ಬೇಕೇಬೇಕು..  ಉಪ್ಪೊಂದಿಲ್ಲ ಅಂದ್ರೆ ಅಡುಗೆ ಮನೆ ನಡೆಯುವುದೇ ಇಲ್ಲ..  ಉಪ್ಪಿಲ್ಲದ ಆಹಾರ ಕಸದ ಬುಟ್ಟಿಗೆ ಸೇರುತ್ತದೆ ಎಂಬ ಮಾತಿದೆ.. ನಾವು ತಿನ್ನುವ ಆಹಾರದಲ್ಲಿ

Read More
Astrology

Vaastu Tips; ಮನೆಯಲ್ಲಿ ಈ ಗಿಡ ಇದ್ದರೆ ಲಕ್ಷ್ಮೀ ಕೃಪೆ; ಹೂವು ಬಿಟ್ಟರೆ ಧನಯೋಗ!

ಹಿಂದೂ ಪುರಾಣಗಳ ಪ್ರಕಾರ, ದೇವತೆಗಳಿಗೂ ಕೆಂಪು ಬಣ್ಣಕ್ಕೂ ಸಂಬಂಧವಿದೆ.. ದೇವತೆ ಎಂಬುದು ಶಕ್ತಿಯ ಮೂರ್ತರೂಪ.. ಈ  ಬ್ರಹ್ಮಾಂಡದಲ್ಲಿ ಶಕ್ತಿಯು ಕೆಂಪು ಬಣ್ಣದಿಂದ ಕೂಡಿದೆ.. ಆದ್ದರಿಂದಲೇ ದೇವಿಯನ್ನು ಕೆಂಪು

Read More
Astrology

Horoscope; ಈ ರಾಶಿಯವರು ಅತ್ತೆ-ಮಾವಂದಿರನ್ನು ಸ್ವಂತ ಪೋಷಕರಂತೆ ನೋಡಿಕೊಳ್ತಾರೆ!!

ಅತ್ತೆ ಮಾವನ ಬಗ್ಗೆ ಸೊಸೆಯಂದಿರು ಅಸಡ್ಡೆ ಹೊಂದಿರುತ್ತಾರೆ. ಅವರೊಂದಿಗೆ ಜಗಳವಾಡುವುದು, ಅವರನ್ನು ಚೆನ್ನಾಗಿ ನೋಡಿಕೊಳ್ಳದೇ ಇರುವುದು. ಗಂಡನಿಗೆ ಅತ್ತೆ, ಮಾವಂದಿರ ಬಗ್ಗೆ ಚಾಡಿ ಹೇಳುವುದು. ಮತ್ತೊಂದು ಮನೆ

Read More