Health

HealthNational

ಚಿಕನ್‌ ಶವರ್ಮಾ ತಿಂದು ಯುವಕ ಸಾವು; ಐದು ಮಂದಿ ಅಸ್ವಸ್ಥ!

ಮುಂಬೈ; ಚಿಕನ್‌ ಶವರ್ಮಾ ತಿಂದು ಜೀವ ಕಳೆದುಕೊಂಡು ಮತ್ತೊಂದು ಘಟನೆ ನಡೆದಿದೆ.. ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲಿ 14 ವರ್ಷದ ಬಾಲಕನೊಬ್ಬ ಶವರ್ಮಾ ತಿಂದು ಸಾವನ್ನಪ್ಪಿದ್ದ.. ಇದಾದ

Read More
HealthInternational

ಕೊವಿಡ್‌ ಲಸಿಕೆಯನ್ನು ವಾಪಸ್‌ ಪಡೆದ ಆಸ್ಟ್ರಾಜೆನಿಕಾ

ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ ತನ್ನ ಕೋವಿಡ್ ಲಸಿಕೆಯನ್ನು ವಿಶ್ವಾದ್ಯಂತ ಮಾರುಕಟ್ಟೆಗಳಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ.. ಇದು ಸಂಪೂರ್ಣವಾಗಿ ವ್ಯವಹಾರಿಕ ನಿರ್ಧಾರ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.. ಕೋವಿಡ್‌ನ ಹೊಸ

Read More
BengaluruHealth

ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ನಿಧನ!

ಮಂಗಳೂರು; ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬೆಳ್ತಂಗಡಿ ಮಾಡಜಿ ಶಾಸಕ ವಸಂತ ಬಂಗೇರ ಅವರು ನಿಧನರಾಗಿದ್ದಾರೆ.. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.. ಐದು ಬಾರಿ ಶಾಸಕರಾಗಿ, ನಿಗಮ-ಮಂಡಳಿ

Read More
CrimeHealth

ಮಗುವಿಗೆ ಜನ್ಮ ನೀಡಿದ 13 ವರ್ಷದ ಬಾಲಕಿ; ಅಪರಾಧಿ ಹುಡುಕಲು DNA ಪರೀಕ್ಷೆ!

ಮಧ್ಯಪ್ರದೇಶ; 13 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು, ಇದಕ್ಕೆ ಕಾರಣನಾದ ವ್ಯಕ್ತಿಗಾಗಿ ಹುಡುಕಾಟ ನಡೆದಿದೆ.. ಪೊಲೀಸರು ಡಿಎನ್‌ಎ ಪರೀಕ್ಷೆ ಮೂಲಕ ಆರೋಪಿಯನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ.. ಮಧ್ಯಪ್ರದೇಶದ

Read More
HealthLifestyle

ತಾಪಮಾನ 37 ಡಿಗ್ರಿಗಿಂತ ಹೆಚ್ಚಾದ್ರೆ ಏನಾಗುತ್ತೆ..?; ಮೆದುಳಿನ ಪ್ರತಿಕ್ರಿಯೆ ಹೇಗಿರುತ್ತೆ..?

ಅಲ್ಲಲ್ಲಿ ಮಳೆಯಾಗಿದ್ದರೂ ಕೂಡಾ ಬಿಸಿಲಿನ ಧಗೆ ಜೋರಾಗಿಯೇ ಇದೆ… ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತಾಪಮಾನ 45 ಡಿಗ್ರಿವರೆಗೂ ಹೋಗಿದ್ದ ಉದಾಹರಣೆ ಕೂಡಾ ಇದೆ.. ಹಿಂದೆಂದೂ ಇರದ ಬಿಸಿಲು

Read More
HealthNational

ಮಳೆಗೆ ಗೋಡೆ ಕುಸಿತ; ಮಗು ಸೇರಿ 7 ಮಂದಿ ದುರ್ಮರಣ!

ಹೈದರಾಬಾದ್‌; ತೆಲಂಗಾಣದಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿದೆ.. ಇದರಿಂದಾಗಿ ಬಚುಪಳ್ಳಿ ಎಂಬಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದುಬಿದ್ದು ದುರಂತ ನಡೆದಿದೆ.. ಘಟನೆಯಲ್ಲಿ ನಾಲ್ಕು ವರ್ಷದ ಮಗು ಸೇರಿ

Read More
HealthLifestyle

ದಿನವೂ ಮೊಟ್ಟೆ ತಿನ್ನುವುದರಿಂದ ಆಗುವ 8 ಅದ್ಭುತ ಆರೋಗ್ಯ ಪ್ರಯೋಜನಗಳಿವು!

ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತಿದೆ.. ಆದ್ರೆ, ಮೊಟ್ಟೆ ದಿನವೂ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಾಗಲಿವೆ ಅನ್ನೋದು ಎಲ್ಲರಿಗೂ ತಿಳಿದಿಲ್ಲ.. ಮೊಟ್ಟೆಯಲ್ಲಿ ಏನೆಲ್ಲಾ ಪೋಷಕಾಂಶಗಳಿವೆ ಅನ್ನೋದೂ ಬಹುತೇಕರಿಗೆ

Read More
HealthInternational

ಹಾಲಿನಲ್ಲಿ ಆಲ್ಕೋಹಾಲ್ ಬೆರೆಸಿದ ಅಜ್ಜಿ; ಕೋಮಾಗೆ ಜಾರಿದ ಮಗು!

ವೃದ್ದೆಯೊಬ್ಬಳು ತನ್ನ ನಾಲ್ಕು ತಿಂಗಳ ಮೊಮ್ಮಗುವಿಗೆ ಹಾಲಿನಲ್ಲಿ ಆಲ್ಕೋಹಾಲ್ ಬೆರೆಸಿ ಕುಡಿಸಿದ್ದಾಳೆ.. ಇದರಿಂದಾಗಿ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೋಮಾಗೆ ಜಾರಿದೆ.. ಇಟಲಿಯಲ್ಲಿ ಇಂತಹ ಆಘಾತಕಾರಿ ಘಟನೆ ನಡೆದಿದೆ..

Read More
BengaluruHealth

ಬೆಂಗಳೂರಿನಲ್ಲಿ ಕಿಡ್ನಿ ಸಮಸ್ಯೆಗಳು ಹೆಚ್ಚಳ; ವೈದ್ಯರ ಸಲಹೆಗಳೇನು..?

ಬೆಂಗಳೂರು; ಕಳೆದ ಎರಡು ದಿನಗಳಿಂದ ಮಳೆರಾಯ ಬೆಂಗಳೂರಿಗೆ ತಂಪೆರೆಯುತ್ತಿದ್ದಾನೆ.. ಆದ್ರೆ ಕಳೆದ ಕೆಲ ದಿನಗಳಿಂದ ಬಿಸಿಲಿನ ಪ್ರಮಾಣ ಹೆಚ್ಚಾಗಿತ್ತು.. ಇದರಿಂದಾಗಿ ಬಹುತೇಕರು ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಾಧಿಸುತ್ತಿದ್ದಾರೆ..

Read More
HealthNational

ಟಾರ್ಚ್‌ ಲೈಟ್‌ ಹಿಡಿದು ಹೆರಿಗೆ ಮಾಡಿದರು; ತಾಯಿ, ಮಗು ಇಬ್ಬರೂ ದುರ್ಮರಣ!

ಮುಂಬೈ; ಸರ್ಕಾರಿ ಆಸ್ಪತ್ರೆಗಳಲ್ಲಿ ಯಾಕಿಷ್ಟು ನಿರ್ಲಕ್ಷ್ಯವೋ ಗೊತ್ತಿಲ್ಲ.. ಬಹುತೇಕ ಕಡೆ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಾರೆ ಎಂಬ ಆರೋಪವಿದೆ.. ಹಲವಾರು ಸರ್ಕಾರಿ ಆಸ್ಪತ್ರೆಗಳು ತುಂಬಾ ಚೆನ್ನಾಗಿ ಕೆಲಸ

Read More