Technology

TechTechnology

ಇಂಗ್ಲೀಷ್ ಕಲಿಸುವುದಕ್ಕೆ ಬಂದಿದೆ ಗೂಗಲ್ AI

ನಮ್ಮಲ್ಲಿ ಹೆಚ್ಚಿನವರು ಇಂಗ್ಲಿಷ್‌ನಲ್ಲಿ ಮಾತನಾಡಲು ಬಯಸುತ್ತಾರೆ. ಆದರೆ ಮಾತನಾಡುವುದಕ್ಕೆ ಆಗುವುದಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಉದ್ಯೋಗ ಅರಸಿ ಬರುವ ಯುವಕ-ಯುವತಿಯರಿಗೆ ಈ ಅನುಭವವಾಗುತ್ತದೆ. ಬೇರೆಯವರ ಪ್ರಶ್ನೆಗಳಿಗೆ

Read More
LifestyleTechTechnology

ನೀರಲ್ಲಿ ಬಿದ್ದ ಮೊಬೈಲ್‌ನ್ನು ಅಕ್ಕಿಯಲ್ಲಿ ಮುಚ್ಚಿಟ್ಟರೆ ನಿಜವಾಗಲೂ ಸರಿಹೋಗುತ್ತಾ..?

ಇದು ಎಂಥಾ ಕಾಲ ಅಂದ್ರೆ ಸ್ಮಾರ್ಟ್‌ ಫೋನ್‌ ಇಲ್ಲದ ಮನೆಯೇ ಇಲ್ಲ.. ಮನೆ ಏಕೆ ಫೋನ್‌ ಹೊಂದಿರದ ವ್ಯಕ್ತಿ ಸಿಗೋದೇ ಅಪರೂಪ… ಈಗ ಈ ಸ್ಮಾರ್ಟ್‌ ಫೋನ್‌

Read More
ScienceTechTechnology

ಬೂದಿಯಲ್ಲಿ ಮುಚ್ಚಿಟ್ಟರೆ 6 ತಿಂಗಳವರೆಗೂ ಟೊಮ್ಯಾಟೋ ಫ್ರೆಶ್‌!

ಬೆಂಗಳೂರು; ರೈತರ ಪ್ರಮುಖ ಸಮಸ್ಯೆಯೇ ಬೆಳೆದ ಬೆಳೆಗಳನ್ನು ಸಂರಕ್ಷಿಸಿಕೊಳ್ಳೋದಕ್ಕೆ ಆಗದೇ ಇರುವುದು.. ತರಕಾರಿಯಂತಹ ಫಸಲು ಬಹುಬೇಗ ಹಾಳಾಗುತ್ತದೆ.. ಹೀಗಾಗಿ ತಕ್ಷಣವೇ ಮಾರಾಟ ಮಾಡಬೇಕು.. ಆ ಸಮಯದಲ್ಲಿ ಎಷ್ಟು

Read More
TechTechnology

ಸಮುದ್ರದ ಉಪ್ಪು ನೀರಿಂದ ಚಲಿಸುತ್ತಂತೆ ಈ ಕಾರು!; ಹೊಸ ಆವಿಷ್ಕಾರ!

ತಂತ್ರಜ್ಞಾನ ಸಾಕಷ್ಟು ಬೆಳೆಯುತ್ತಿದೆ.. ಹಲವಾರು ರೀತಿಯ ಆವಿಷ್ಕಾರಗಳಾಗುತ್ತಿವೆ.. ಇತ್ತೀಚೆಗೆ ವಿದ್ಯುತ್‌ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ.. ಪೆಟ್ರೋಲ್‌, ಡೀಸೆಲ್‌ ನಂತರ ಇಂಧನ ಬಳಕೆ ಕಡಿಮೆ ಮಾಡಲಾಗುತ್ತಿದೆ.. ಇದರ

Read More
PoliticsTechnology

ರೈತರಿಗಾಗಿ ಬರಲಿದೆ ಅಗ್ರಿ ಇನ್ನೋವೇಷನ್ ಸೆಂಟರ್

ಕೃಷಿ ಕ್ಷೇತ್ರದಲ್ಲಿ ರೈತರ ಉತ್ಪಾದನೆ ಹೆಚ್ಚಾಗಲು ಹೊಸ ತಂತ್ರಜ್ಞಾನ ತರಲು  ನವೋದ್ಯಮವನ್ನು ಪ್ರೋತ್ಸಾಹಿಸಬೇಕು. ಅಗ್ರೀ ಬಯೋ ಟೆಕ್ ಸಂಸ್ಥೆಗಳನ್ನು ರೈತರಿಗೆ ತಲುಪಿಸಲು , ಉತ್ಪಾದಕತೆ ಹೆಚ್ಚಿಸಲು, ಬೆಳೆ

Read More
NationalTechTechnology

ನದಿಯಾಳದಲ್ಲಿ ಓಡಲಿದೆ ಮೆಟ್ರೋ ರೈಲು; ಪ್ರಧಾನಿ ಮೋದಿ ಉದ್ಘಾಟನೆ!

ಮೆಟ್ರೋ ರೈಲು ಬಂದ ಮೇಲೆ ಕಾಸ್ಮೋಪಾಲಿಟನ್ ಸಿಟಿಗಳ ಸ್ವರೂಪವೇ ಬದಲಾಗಿದೆ… ನಗರವಾಸಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಸುಲಭವಾಗಿದೆ. ಟ್ರಾಫಿಕ್‌ ಕಿರಿಕಿರಿಯಿಂದ ನಗರಗಳ ಜನರು ತಪ್ಪಿಸಿಕೊಂಡಿದ್ದಾರೆ.

Read More
NationalTechnology

ಫೇಸ್ ಬುಕ್, ಇನ್ಸ್ಟಾ ಸರ್ವರ್ ಡೌನ್; ಇದ್ದಕ್ಕಿದ್ದಂತೆ ಲಾಗೌಟ್

ನವದೆಹಲಿ; ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಂ ಸರ್ವರ್ ಡೌನ್ ಆಗಿದ್ದು, ಇದಕ್ಕಿದ್ದಂತೆ ಬಹುತೇಕ ಅಕೌಂಟ್ ಗಳು ಲಾಗೌಟ್ ಆಗಿವೆ. ಲಾಗ್ ಇನ್ ಮಾಡಿದರೂ ಆಗುತ್ತಿಲ್ಲ. ಇದರಿಂದ ಇದ್ದಕ್ಕಿದ್ದಂತೆ

Read More
BengaluruTechTechnology

ರಾಜಕೀಯ ನಿವೃತ್ತಿ ಮಾತನ್ನಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು; ಸಿಎಂ ಸಿದ್ದರಾಮಯ್ಯ ರಾಜಕೀಯ‌‌ ನಿವೃತ್ತಿಯ ಮಾತನ್ನಾಡಿದ್ದಾರೆ. ಹಾಗಂತ ಅವರು ರಾಜಕೀಯದಿಂದ ನಿವೃತ್ತಿ ಘೊಷಿಸುತ್ತಿಲ್ಲ. ಅವರು ಮಾಡಿರುವ ಸವಾಲದು. ಗುತ್ತಿಗೆದಾರರಿಂದ ಐದು ಪೈಸೆ ಕಮೀಷನ್ ಪಡೆದಿದ್ದೇನೆ ಎಂದು

Read More
BengaluruTechnology

54ನೇ ವಿಶ್ವ ವ್ಯಾಪಾರ ಸಮ್ಮೇಳನ; ಬೆಂಗಳೂರು ಕೌಶಲ್ಯಾಧರಿತ ನಗರ – ಡಿಕೆಶಿ

ಬೆಂಗಳೂರು; ಭಾರತದ ನಾನಾ ಮೂಲೆಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಬೆಂಗಳೂರಿಗೆ ಬರುತ್ತಿದ್ದಾರೆ. ಬೆಂಗಳೂರು ದೇಶದ ಶೈಕ್ಷಣಿಕ ರಾಜಧಾನಿಯಾಗಿ ಬೆಳೆಯುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.   54ನೇ

Read More
PoliticsTechnology

ಬೆಂಗಳೂರಿನಲ್ಲಿ ಫೆ.26-27 ರಂದು ಉದ್ಯೋಗ ಮೇಳ; ಡಾ. ಶರಣಪ್ರಕಾಶ ಪಾಟೀಲ್

ಬೆಂಗಳೂರು; ಯುವಜನರು ಸೇರಿದಂತೆ ಪದವಿ, ಇಂಜನಿಯರಿಂಗ್, ಡಿಪ್ಲೊಮಾ ಹಾಗೂ ವೃತ್ತಿಪರ ಕೋರ್ಸ್‌ಗಳನ್ನು ಪೂರ್ಣಗೊಳಿಸಿರುವವರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಬೃಹತ್ ಯುವ ಸಮೃದ್ಧಿ ಸಮ್ಮೇಳ ಇದೇ ತಿಂಗಳ 26ರಿಂದ

Read More