Politics

Politics

ಹೌದು ನಾನು ಕಥಾ‌ನಾಯಕನೇ; ಡಿಕೆಶಿಗೆ ಕುಮಾರಸ್ವಾಮಿ ಟಾಂಗ್

ಬೆಂಗಳೂರು; ನಾನೇ ಪ್ರೊಡ್ಯೂಸರ್, ನಾನೇ ಕಥಾನಾಯಕ, ನಾನೇ ಡೈರೆಕ್ಟರ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದು, ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್

Read More
Politics

ಊಟಿಯಲ್ಲಿ ಕಾಲಕಳೆಯುತ್ತಿರುವ ಸಿದ್ದರಾಮಯ್ಯ ವಿರುದ್ಧ ಆರ್‌.ಅಶೋಕ್‌ ಕಿಡಿ

ಬೆಂಗಳೂರು; ಚುನಾವಣೆ ಮುಗಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ರಿಲ್ಯಾಕ್ಸ್‌ ಮೂಡ್‌ಗೆ ತೆರಳಿದ್ದಾರೆ.. ಅವರು ಊಟಿ ಪ್ರವಾಸ ಕೈಗೊಂಡಿದಾರೆ.. ಇದಕ್ಕೆ ವಿಪಕ್ಷ ನಾಯಕ ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಈ ಬಗ್ಗೆ

Read More
NationalPolitics

ರಾಹುಲ್‌ ಗಾಂಧಿ ಅಂಬಾನಿ, ಅದಾನಿ ಹೆಸರೆತ್ತುತ್ತಿಲ್ಲ ಯಾಕೆ..?; ಪ್ರಧಾನಿ ಮೋದಿ ಪ್ರಶ್ನೆ

ತೆಲಂಗಾಣದ ವೇಮುಲವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಿದರು. ಈ ವೇಳೆ ಅಂಬಾನಿ ಮತ್ತು ಅದಾನಿ ಹೆಸರನ್ನು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮೋದಿ

Read More
NationalPolitics

ಹಕ್ಕು ಚಲಾಯಿಸಿದ ಮತದಾರನಿಗೆ ಸಿಕ್ತು ವಜ್ರದುಂಗುರದ ಗಿಫ್ಟ್‌!

ಭೋಪಾಲ್‌; ನಮ್ಮ ಜನಕ್ಕೆ ಮತದಾನ ಎಂದರೆ ಅದೇನೋ ತಾತ್ಸಾರ.. ಅದರಲ್ಲೂ ಸಿಟಿ ಜನ ಮನೆಯಿಂದ ಹೊರಗೇ ಬರೋದಿಲ್ಲ.. ಹೀಗಾಗಿಯೇ ಹಲವಾರು ಕಡೆ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ.. ಇದರಿಂದ

Read More
Politics

ಬಿಡಿಎ ಆಸ್ತಿಗಳನ್ನು ಮಾರಾಟ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ; ಆರ್‌.ಅಶೋಕ್

ಬೆಂಗಳೂರು; ಗ್ಯಾರಂಟಿಗಳಿಂದ ಪಾಪರ್‌ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಬಿಡಿಎ ಆಸ್ತಿಗಳನ್ನು ಮಾರಾಟ ಮಾಡಿ ವರಿಷ್ಠರಿಗೆ ಕಪ್ಪ ನೀಡಲು ಮುಂದಾಗಿದೆ. ಸರ್ಕಾರಿ ಆಸ್ತಿಗಳನ್ನು ಮಾರಾಟ

Read More
CrimePolitics

ಪ್ರಜ್ವಲ್‌ ವಿರುದ್ಧ ಬ್ಲ್ಯೂ ಕಾರ್ನರ್‌ ನೋಟಿಸ್‌; 196 ದೇಶಗಳಿಗೆ ಮಾಹಿತಿ ರವಾನೆ

ಬೆಂಗಳೂರು;  ಅಶ್ಲೀಲ ವಿಡಿಯೋಗಳ ಪೆನ್‌ ಡ್ರೈವ್‌ ಬಿಡುಗಡೆಯಾದ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಬ್ಲ್ಯೂ ಕಾರ್ನರ್‌ ನೋಟಿಸ್‌ ಜಾರಿ ಮಾಡಲಾಗಿದ್ದು, 196 ದೇಶಗಳಿಗೆ ಈ

Read More
BengaluruPolitics

ಎಸ್‌ಐಟಿ ಅಂದ್ರೆ ಸಿದ್ದರಾಮಯ್ಯ, ಶಿವಕುಮಾರ್‌ ಇನ್ವೆಸ್ಟಿಗೇಷನ್‌ ಟೀಂ; ಆರೋಪ

ಬೆಂಗಳೂರು; ಎಸ್‌ಐಟಿ ಅನ್ನೋದು ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ ಮತ್ತು ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.. ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಪೆನ್‌ಡ್ರೈವ್‌

Read More
BengaluruPolitics

ʻಪೆನ್‌ಡ್ರೈವ್‌ ರಿಲೀಸ್‌ ಮಾಡೋದಕ್ಕೆ ಕುಮಾರಸ್ವಾಮಿ ಒಪ್ಪಿಗೆ ಕೊಟ್ಟಿದ್ರಂತೆʼ

ಬೆಂಗಳೂರು; ಪೆನ್‌ ಡ್ರೈವ್‌ ರಿಲೀಸ್‌ ಮಾಡೋದಕ್ಕೆ ಬಿಜೆಪಿಯ ನಾಯಕರು, ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ಪರ್ಮಿಷನ್‌ ಕೊಟ್ಟಿದ್ದರು ಎಂದು ವಕೀಲ ದೇವರಾಜೇಗೌಡ ನನ್ನ ಬಳಿ ಹೇಳಿದ್ದಾರೆ ಎಂದು

Read More
Politics

ಪ್ರಜ್ವಲ್‌ ದೇಶದಿಂದ ಹೊರಹೋಗಲು ಬಿಟ್ಟಿದ್ದು ಕಾಂಗ್ರೆಸ್‌; ಪ್ರಧಾನಿ ಮೋದಿ

ನವದೆಹಲಿ; ಕರ್ನಾಟಕ ಸರ್ಕಾರವೇ ಪ್ರಜ್ವಲ್‌ ರೇವಣ್ಣನನ್ನು ಹೊರದೇಶಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದೆ.. ನಾವು ಪ್ರಜ್ವಲ್‌ ರೇವಣ್ಣರಂತಹ ವ್ಯಕ್ತಿಗಳನ್ನು ಯಾವತ್ತಿಗೂ ಸಹಿಸುವುದಿಲ್ಲ.. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು

Read More
Politics

93 ಕ್ಷೇತ್ರಗಳಿಗೆ ಮತದಾನ; ಅಹಮದಾಬಾದ್‌ನಲ್ಲಿ ಪ್ರಧಾನಿ ಮೋದಿ ವೋಟಿಂಗ್‌

ಬೆಂಗಳೂರು; ಇಂದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದೆ.. ಇಂದು ದೇಶಾದ್ಯಂತ 94 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.. ಕರ್ನಾಟಕದಲ್ಲಿ ಉಳಿದ 14 ಕ್ಷೇತ್ರಗಳ

Read More