Uncategorized

HealthLifestyleUncategorized

ಗ್ಯಾಸ್ಟ್ರಿಕ್‌ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುತ್ತಂತೆ ಬೆಳ್ಳುಳ್ಳಿ!

ಅನೇಕ ಜನರು ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.. ಹಲವಾರು ಔಷಧಿಗಳನ್ನು ತೆಗೆದುಕೊಂಡರೂ ಸಮಸ್ಯೆ ನಿವಾರಣೆಯಾಗುವುದಿಲ್ಲ.. ಇಂತಹವರಿಗೆ ಮನೆಮದ್ದುಗಳು ಒಮ್ಮೊಮ್ಮೆ ಕೆಲಸ ಮಾಡುತ್ತವೆ.. ಮಾಹಿತಿ ಪ್ರಕಾರ ಹಸಿ ಬೆಳ್ಳುಳ್ಳಿ

Read More
Uncategorized

ಗನ್‌ ಪಾಯಿಂಟ್‌ನಲ್ಲಿ ಮಹಿಳಾ ಕಾನ್ಸ್‌ಟೇಬಲ್‌ ಮೇಲೆ ಅತ್ಯಾಚಾರ; ಎಸ್‌ಐ ಅರೆಸ್ಟ್‌!

ಹೈದರಾಬಾದ್‌; ಗನ್‌ ತೋರಿಸಿ ಬೆದರಿಸಿ ಮಹಿಳಾ ಪೊಲೀಸ್‌ ಕಾನ್ಸ್‌ಟೇಬಲ್‌ ಮೇಲೆ ಠಾನೆಯ ಸಬ್‌ ಇನ್ಸ್‌ಪೆಕ್ಟರ್‌ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.. ಪೊಲೀಸ್‌ ಠಾಣೆಯಲ್ಲೇ ಅತ್ಯಾಚಾರ ಎಸಗಲಾಗಿದ್ದು, ಆರೋಪಿಗಳಿಬ್ಬರನ್ನು

Read More
CrimeDistrictsUncategorized

ಹಿಟಾಚಿ ಮೇಲೆ ಉರುಳಿತು ಬೃಹತ್‌ ಕಲ್ಲು; ಮಾಲೂರಿನಲ್ಲಿ ದಾರುಣ!

ಕೋಲಾರ; ಕಲ್ಲು ಗಣಿಗಾರಿಕೆ ವೇಳೆ ಹಿಟಾಚಿ ಮೇಲೆ ದೊಡ್ಡ ಕಲ್ಲೊಂದು ಉರುಳಿಬಿದ್ದು ದುರಂತ ನಡೆದಿದೆ.. ಹಿಟಾಚಿ ಆಪರೇಟ್‌ ಮಾಡುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಬೃಹತ್‌ ಕಲ್ಲು ಬಿದ್ದಿದ್ದರಿಂದ

Read More
LifestyleTechTechnologyUncategorized

ನಿಮ್ಮ ಲ್ಯಾಪ್‌ಟಾಪ್‌ ಸ್ಲೋ ಆಗ್ತಿದೆಯಾ..?; ಹಾಗಾದ್ರೆ ಇಲ್ಲಿದೆ ಪರಿಹಾರ!

ಲ್ಯಾಪ್‌ ಟಾಪ್‌, ಡೆಸ್ಕ್‌ ಟಾಪ್‌ ಕಂಪ್ಯೂಟರ್‌ಗಳು ಇದ್ದಕ್ಕಿದ್ದಂತೆ ಸ್ಲೋ ಆಗುತ್ತಿರುತ್ತವೆ.. ಅದೂ ಕೂಡಾ ಅವು ಹಳೆಯದಾಗುತ್ತಿರುವಂತೆ ಈ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತೆ.. ಸ್ಲೋ ಆಗಿ ರನ್‌ ಆಗುವುದರಿಂದ

Read More
LifestyleTechnologyUncategorized

ಎಷ್ಟು ಮಳೆ ಬಂದ್ರೂ ಸಮಸ್ಯೆಯೇ ಇಲ್ಲ!; ನೀರನ್ನೆಲ್ಲಾ ಹೀರಿಕೊಳ್ಳುತ್ತವೆ ಈ ನಗರಗಳು!

ಚೀನಾದ ಪ್ರೊಫೆಸರ್‌ ಯು-ಕೊಂಗ್ಜಿಯಾನ್‌ ಎಂಬುವವರು ಪ್ರವಾಹದ ಕಾರಣದಿಂದ ಒಮ್ಮೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿತ್ತಂತೆ. ತನ್ನ ಮನೆ ಸಮೀಪದಲ್ಲಿನ ವೈಟ್‌ ಸ್ಯಾಂಡ್‌ ಕಣಿವೆ ಭಾರೀ ಮಳೆಯಿಂದಾಗಿ

Read More
CrimeDistrictsUncategorized

ಅನಾರೋಗ್ಯದಿಂದ ಹಾಸಿಗೆ ಹಿಡಿದ ತಾಯಿ; ಎಳನೀರು ಕೀಳಲು ಹೋಗಿ ಮಗ ಸಾವು!

ಮೈಸೂರು; ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಳು.. ಹೀಗಾಗಿ ತಾಯಿಗೆ ಎಳನೀರು ಕೀಳು ಜಮೀನಿನಲ್ಲಿದ್ದ ಮರ ಹತ್ತಿದ್ದ ಮಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ.. ಇಂತಹದ್ದೊಂದು ದಾರುಣ ಘಟನೆ ಮೈಸೂರು

Read More
PoliticsUncategorized

ಇದಪ್ಪಾ ಗೆಲುವು ಅಂದ್ರೆ..!; ಸ್ಪರ್ಧಿಸಿದ ಎಲ್ಲಾ 21 ಕ್ಷೇತ್ರಗಳಲ್ಲೂ ಜನಸೇನಾ ಪಾರ್ಟಿ ಗೆಲುವು!

ಅಮರಾವತಿ; ಸತತ 14 ವರ್ಷಗಳ ಪವನ್‌ ಕಲ್ಯಾಣ್‌ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.. ಸತತವಾಗಿ ಪ್ರಯತ್ನ ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ಆಂಧ್ರಪ್ರದೇಶದ ಜನಸೇನಾ ಪಾರ್ಟಿ

Read More
PoliticsUncategorized

21 ಮೇಕೆ, 21 ಕುರಿ, ಮೂರು ಎಮ್ಮೆ ಬಲಿ!; ಸಿಎಂ, ಡಿಸಿಎಂ ವಿರುದ್ಧ ನಡೆಯಿತಾ ಶತ್ರು ಭೈರವಿ ಯಾಗ?

ಬೆಂಗಳೂರು; ಕೇರಳದ ರಾಜರಾಜೇಶ್ವರಿ ದೇಗುಲದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌, ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ಶತ್ರು ಭೈರವಿ ಯಾಗ ಮಾಡಲಾಗುತ್ತಿದೆಯಂತೆ..! ಹೀಗಂತ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ ಆರೋಪ

Read More
Uncategorized

ಅಮೆರಿಕದಲ್ಲಿ ಭೀಕರ ಕಾರು ಅಪಘಾತ; ಮೂವರು ಭಾರತೀಯ ವಿದ್ಯಾರ್ಥಿಗಳ ದುರ್ಮರಣ!

ವಾಷಿಂಗ್ಟನ್‌; ಅಮೆರಿಕದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ.. ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಈ ದುರ್ಘಟನೆ ನಡೆದಿದೆ.. ಭಾರತೀಯ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ

Read More
Uncategorized

ಅತಿಯಾಗಿ ಉಪ್ಪು ಸೇವನೆ ಮಾಡಿದರೆ ʻಆʼ ಶಕ್ತಿ ಕಡಿಮೆಯಾಗುತ್ತಂತೆ!

ಬೆಂಗಳೂರು; ಲೈಂಗಿಕ ಜೀವನ ಸರಿಯಾಗಿಲ್ಲದ ಕಾರಣ ಎಷ್ಟೂ ದಂಪತಿಗಳು ಜಗಳವಾಡಿಕೊಂಡು ಬೇರ್ಪಡುತ್ತಿದ್ದಾರೆ.. ಇದಕ್ಕೆ ಮುಖ್ಯ ಕಾರಣ ನಮ್ಮ ಜೀವನಶೈಲಿ.. ನಾವು ತಿನ್ನುವ ಆಹಾರ.. ಆಧುನಿಕ ಜೀವನದ ಆಹಾರ

Read More