Science

ScienceTechTechnology

ಬೂದಿಯಲ್ಲಿ ಮುಚ್ಚಿಟ್ಟರೆ 6 ತಿಂಗಳವರೆಗೂ ಟೊಮ್ಯಾಟೋ ಫ್ರೆಶ್‌!

ಬೆಂಗಳೂರು; ರೈತರ ಪ್ರಮುಖ ಸಮಸ್ಯೆಯೇ ಬೆಳೆದ ಬೆಳೆಗಳನ್ನು ಸಂರಕ್ಷಿಸಿಕೊಳ್ಳೋದಕ್ಕೆ ಆಗದೇ ಇರುವುದು.. ತರಕಾರಿಯಂತಹ ಫಸಲು ಬಹುಬೇಗ ಹಾಳಾಗುತ್ತದೆ.. ಹೀಗಾಗಿ ತಕ್ಷಣವೇ ಮಾರಾಟ ಮಾಡಬೇಕು.. ಆ ಸಮಯದಲ್ಲಿ ಎಷ್ಟು

Read More
Science

ಮಾನವ ಸಹಿತ ಚಂದ್ರಯಾನ; ಯಾವಾಗ ಕೈಗೂಡುತ್ತೆ ಗೊತ್ತಾ..?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಚಂದ್ರಯಾನ ಮಾನವಸಹಿತ ಮಿಷನ್ ಕುರಿತು ಪ್ರಮುಖ ವಿಚಾರಗಳನ್ನು ಹೇಳಿದ್ದಾರೆ. 2040ರ ವೇಳೆಗೆ ಭಾರತೀಯರನ್ನು ಚಂದ್ರನ ಮೇಲೆ

Read More
Science

ISRO; ಗಗನಯಾನಕ್ಕೆ ಆಯ್ಕೆಯಾದ ಯಾತ್ರಿಗಳ ಭೇಟಿ ಮಾಡಿದ ಮೋದಿ

ತಿರುವನಂತಪುರಂ; ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನ ಯೋಜನೆಯಾದ ಗಗನಯಾನ ಕಾರ್ಯಕ್ರಮಕ್ಕೆ ಗೊತ್ತುಪಡಿಸಿದ ಗಗನಯಾತ್ರಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಳದ ತಿರುವನಂತಪುರಂನಲ್ಲಿರುವ

Read More
LifestyleScience

Meat Rice; ಈ ಅಕ್ಕಿ ಬೇಯಿಸಿದರೆ ಮಾಂಸವಾಗುತ್ತಂತೆ..!

ಬೆಂಗಳೂರು; ನೀವು ಮಾಂಸಪ್ರಿಯರೇ..? ಆದ್ರೆ ಪ್ರಾಣಿಗಳನ್ನು ಕೊಲ್ಲೋದಕ್ಕೆ ಇಷ್ಟವಿಲ್ಲವೇ..? ಹಾಗಾದ್ರೆ, ನಿಮಗಾಗಿಯೇ ಬಂದಿದೆ ವಿಶೇಷ ಮಾಂಸ… ಹೌದು, ಇನ್ಮೇಲೆ ಮಾಂಸ ಸೇವನೆ ಮಾಡಬೇಕಾದರೆ ಪ್ರಾಣಿಗಳನ್ನು ಸಾಯಿಸಬೇಕಾದ ಅವಶ್ಯಕತೆಯೇ

Read More
InternationalScience

NASA; ಭೂಮಿಯಂತಹ ಮತ್ತೊಂದು ಗ್ರಹ ಪತ್ತೆ ಮಾಡಿದ ನಾಸಾ; ಸೂಪರ್ ಅರ್ಥ್ ಎಷ್ಟು ದೂರ?

NASA; ಭೂಮಿ (Earth) ಶತಕೋಟಿಗೂ ಹೆಚ್ಚು ಜೀವರಾಶಿಗಳಿಗೆ ನೆಲೆ. ನಾಮಗೆ ತಿಳಿದಿರುವ ಹಾಗೆ, ಭೂಮಿ ಬಿಟ್ಟು ಬೇರೆ  ಯಾವುದೇ ಗ್ರಹದಲ್ಲಿ ಮನುಷ್ಯರಾಗಲೀ ಹಾಗೂ ಯಾವುದೇ ಜೀವಿಗಳು ಇಲ್ಲ.

Read More
InternationalScienceTechTechnology

ಮನುಷ್ಯನ ಮೆದುಳಿನಲ್ಲಿ ವೈರ್‌ಲೆಸ್‌ ಚಿಪ್‌ ಅಳವಡಿಕೆ ಯಶಸ್ವಿ!

ಮೆದುಳು ಮತ್ತು ದೇಹಕ್ಕೆ ಚಿಪ್ ಅಳವಡಿಸುವ ದೃಶ್ಯಗಳನ್ನು  ನಾವು ಕೆಲವು ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಅವು ಶೀಘ್ರದಲ್ಲೇ ನಿಜ ಜೀವನದಲ್ಲಿಯೂ ನಮ್ಮ ದೇಹದಲ್ಲಿ ಅಳವಡಿಕೆಯಾಗುತ್ತವೆ. ಇದು ಅಚ್ಚರಿ

Read More
HealthNationalScience

ಹೃದ್ರೋಗಿಗಳಿಗಾಗಿ ಬಂತು ʻರಾಮ್‌ ಕಿಟ್‌ʼ; ಏನಿದರ ಉಪಯೋಗ..?

ಕಾನ್ಪುರ; ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸುತ್ತಿರುವಾಗಲೇ, ಉತ್ತರ ಪ್ರದೇಶದ ಆಸ್ಪತ್ರೆಯೊಂದು ಹೃದ್ರೋಗಿಗಳಿಗೆ ವಿಶೇಷ ಕೊಡುಗೆಯೊಂದು ನೀಡಿದೆ.ಹೃದ್ರೋಗಿಗಳಿಗೆ ತಕ್ಷಣಕ್ಕೆ ಅಗತ್ಯವಿರುವ ಔಷಧದ ಕಿಟ್‌ ಒಂದನ್ನು ಅಭಿವೃದ್ಧಿಪಡಿಸಲಾಗಿದ್ದು,

Read More
InternationalScience

ನಿರ್ಣಾಯಕ ಘಟ್ಟದಲ್ಲಿ ಇಸ್ರೋ ಆದಿತ್ಯ ಮಿಷನ್

ನವದೆಹಲಿ; ಸೂರ್ಯನಲ್ಲಿ ಅಡಗಿರುವ ರಹಸ್ಯಗಳನ್ನು  ತಿಳಿಯಲು ಇಸ್ರೋ ಸಂಸ್ಥೆ ಕೈಗೊಂಡಿರುವ ಆದಿತ್ಯ ಮಿಷನ್ ನಿರ್ಣಾಯಕ ಹಂತ ತಲುಪಿದೆ.   ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಆದಿತ್ಯ ಎಲ್-1 ಉಪಗ್ರಹ

Read More
NationalScience

ವರ್ಷದ ಮೊದಲ ದಿನ ಇಸ್ರೋ ಶುಭಾರಂಭ; ಎಕ್ಸ್‌ಪೋ ಸ್ಯಾಟ್‌ ಉಪಗ್ರಹ ಉಡಾವಣೆ ಯಶಸ್ವಿ

ಶ್ರೀಹರಿಕೋಟಾ; 2024 ರ ಮೊದಲ ದಿನ, ಇಸ್ರೋ ‘ಎಕ್ಸ್-ರೇ ಪೋಲಾರಿಮೀಟರ್’ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಿತು.  ಇಂದು ಬೆಳಗ್ಗೆ ಪಿಎಸ್‌ಎಲ್‌ವಿ-ಸಿ58 ಬಾಹ್ಯಾಕಾಶ ನೌಕೆ ಉಪಗ್ರಹವನ್ನು ಗಗನಕ್ಕೆ ಹೊತ್ತೊಯ್ಯಿತು. ಶ್ರೀಹರಿಕೋಟಾದ ಸತೀಶ್ ಧವನ್

Read More
BengaluruScience

ಸೋಮಣ್ಣ ಮನವೊಲಿಸಲು ಲಿಂಗಾಯತ ಸ್ವಾಮಿಗಳ ಮೊರೆ ಹೋದ ಬಿಜೆಪಿ ನಾಯಕರು

ಬೆಂಗಳೂರು; ಸಿದ್ದಗಂಗಾ ಶ್ರೀಗಳ ಮುಂದೆ ಮಾಜಿ ಸಚಿವ ವಿ.ಸೋಮಣ್ಣ ಅವರು ಪಕ್ಷದಲ್ಲಾದ ಅನ್ಯಾಯದ ಬಗ್ಗೆ ಗೋಳು ತೋಡಿಕೊಂಡಿದ್ದರು. ಇದಾದ ಮೇಲೆ ಬಿಜೆಪಿ‌ ನಾಯಕರು ಸೋಮಣ್ಣ ಮನವೊಲಿಸಲು ನಾನಾ

Read More