HealthPolitics

ಕೈಗೆ ಗಾಯ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ!; ಏನಾಯ್ತು..?

ಬೆಂಗಳೂರು; ಕಾನೂನು ಸಂಕಷ್ಟದ ನಡುವೆಯೂ ಸಿಎಂ ಸಿದ್ದರಾಮಯ್ಯ ಸರ್ಕಾರದ ಕೆಲಸಗಳಲ್ಲಿ ಫುಲ್‌ ಬ್ಯುಸಿಯಾಗಿದ್ದಾರೆ.. ಯಾವ ಕಾರ್ಯಕ್ರಮ, ಸಭೆಯನ್ನೂ ಮಿಸ್‌ ಮಾಡುತ್ತಿಲ್ಲ.. ಇಂದು ವಿಧಾನಸೌಧದ ಸಮಿತಿ ಕೊಠಡಿ 313ರಲಿ ಜನಸ್ಪಂದನೆ ಕಾರ್ಯಕ್ರಮ ಇತ್ತು.. ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ವೇಳೆ ಸಿದ್ದರಾಮಯ್ಯ ಅವರ ಕೈ ಬೆರಳಿಗೆ ಗುಂಡುಸೂಜಿ ಚುಚ್ಚಿಕೊಂಡು ರಕ್ತಬಂದಿದೆ.. ಖರ್ಚೀಪ್‌ ಸುತ್ತಿಕೊಂಡು ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು..

ಇದನ್ನೂ ಓದಿ; ಗುರುವಾರವೇ ಸಿದ್ದರಾಮಯ್ಯ ಕೇಸ್‌ ವಿಚಾರಣೆ; ಶುರುವಾಯ್ತು ಢವಢವ!

ಕೆಲಹೊತ್ತಿನ ನಂತರ ವೈದ್ಯರು ಆಗಮಿಸಿದರು.. ಸಿಎಂ ಸಿದ್ದರಾಮಯ್ಯ ಬೆರಳು ತಪಾಸಣೆ ಮಾಡಿದರು ಪ್ರಥಮ ಚಿಕಿತ್ಸೆ ನೀಡಿದರು.. ಸಣ್ಣ ಗಾಯವಾದ್ದರಿಂದ ಯಾವುದೇ ತೊಂದರೆ ಇಲ್ಲ..

ಇದನ್ನೂ ಓದಿ; 12ಕ್ಕೂ ಹೆಚ್ಚು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ!

Share Post