HealthNational

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ; 50ಕ್ಕೂ ಹೆಚ್ಚು ಮಂದಿ ನಾಪತ್ತೆ!

ಹಿಮಾಚಲ ಪ್ರದೇಶ; ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿದು ಭಾರೀ ದುರಂತ ನಡೆದಿದೆ.. ಹೀಗಿರುವಾಗಲೇ ಹಿಮಾಚಲ ಪ್ರದೇಶದಲ್ಲೂ ಭಾರೀ ದುರಂತ ನಡೆದಿದೆ.. ಮೇಘಸ್ಫೋಟವಾಗಿ ಭಾರೀ ಮಳೆಯಾಗುತ್ತಿದ್ದು, ಕುಲುವಿನ ನಿರ್ಮಲ್‌ ಬಳಿ ಗುಡ್ಡ ಕುಸಿತ, ಕಟ್ಟಡಗಳ ಕುಸಿತವಾಗಿದೆ.. ಮಳೆ ನೀರಿನಲ್ಲಿ 19 ಮಂದಿ ಕೊಚ್ಚಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.. ಹಿಮಾಚಲದ ವಿವಿಧ ಪ್ರದೇಶಗಳಲ್ಲಿ ಇದುವರೆಗೆ 35 ಮಂದಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಪಾದಯಾತ್ರೆಗೆ ಬಿಜೆಪಿ ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌!; ಮುರಿದುಬೀಳುತ್ತಾ ಜೆಡಿಎಸ್‌ ಮೈತ್ರಿ..?

ಮೂರಂತಸ್ತಿನ ಕಟ್ಟಡವವೊಂದು ಕುಸಿದುಬಿದ್ದು ನಿದು ನೀರಿನಲ್ಲಿ ಕೊಚ್ಚಿಹೋಗುವ ದೃಶ್ಯ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.. ಹಲವೆಡೆ ಗುಡ್ಡ ಕುಸಿತ ಉಂಟಾಗಿದ್ದರಿಂದ ಅವಾಂತರ ಸೃಷ್ಟಿಯಾಗಿದೆ.. ಎಲ್ಲೆಡೆ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ..

ಇದನ್ನೂ ಓದಿ; ಗರ್ಭಿಣಿ ಮಾಡಿ ಅಬಾರ್ಷನ್‌ ಆರೋಪ!; ಮೋದಿಗೆ ಪತ್ರ ಬರೆದ ಮಹಿಳೆ!

Share Post