CrimeDistricts

ಮಿಟ್ಟೇಮರಿ ಕೆರೆಗೆ ಬಿದ್ದು ತಾಯಿ, ಇಬ್ಬರು ಮಕ್ಕಳು ಆತ್ಮಹತ್ಯೆ

ಚಿಕ್ಕಬಳ್ಳಾಪುರ; ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಕೆರೆಗೆ ಹಾರಿ ತಾಯಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಂತಾಮಣಿ ತಾಲ್ಲೂಕು ಯಗವಕೋಟೆಯ ನಿವಾಸಿ ರಾಧಾ, ಆಕೆಯ ಮಗಳು ಪೂರ್ವಿತಾ ಹಾಗೂ ಇನ್ನೂ ಹೆಸರಿಡದ ಒಂದೂವರೆ ವರ್ಷದ ಮಗಳು ಸಾವನ್ನಪ್ಪಿದವರು.

ಮಲ್ಲಿಕಾರ್ಜುನ ಎಂಬುವವರ ಪತ್ನಿ ರಾಧಾ ಎಂದು ಗುರುತಿಸಲಾಗಿದೆ. ಈ ಸಾವಿಗೆ ಕಾರಣ ಏನು ಎಂದು ತಿಳಿದುಬಂದಿಲ್ಲ. ಬಾಗೇಪಲ್ಲಿ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

 

Share Post