CrimeNational

ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿಯೇ ನಮ್ಮ ಟಾರ್ಗೆಟ್‌; ಬಂತು ಬೆದರಿಕೆ ಕರೆ

ಮುಂಬೈ; ಲೋಕಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ನಮ್ಮ ಟಾರ್ಗೆಟ್‌ ಎಂದು ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿದ್ದಾರೆ. ಇಂದು ಮುಂಬೈ ಪೊಲೀಸರಿಉಗೆ ಕರೆ ಮಾಡಿರುವ ವ್ಯಕ್ತಿಯೊಬ್ಬ, ಮೋದಿ ಹಾಗೂ ಯೋಗಿ ನಮ್ಮ ಟಾರ್ಗೆಟ್‌ ಎಂದು ಹೇಳಿದ್ದಾನೆ,

ಮುಂಬೈ ದಾಳಿಯಂತೆ ನಾವು ಮತ್ತೊಮ್ಮೆ ಅಟ್ಯಾಕ್‌ ಮಾಡುತ್ತೇವೆ ಎಂದೂ ಆತ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪೊಲೀಸರು ಈಗಾಗಲೇ ವ್ಯಕ್ತಿಯೊಬ್ಬನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

 

Share Post