NationalPolitics

modi speech; ವಿಪಕ್ಷಗಳ ಈ ಸ್ಥಿತಿಗೆ ಕಾಂಗ್ರೆಸ್ ಕಾರಣ

ನವದೆಹಲಿ; ದೇಶದಲ್ಲಿ ವಿಪಕ್ಷಗಳು ಈ ಪರಿಸ್ಥಿತಿಗೆ ಬರಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಉತ್ರರ ನೀಡುತ್ತಾ ಅವರು ಈ ರೀತಿ ಹೇಳಿದ್ದಾರೆ.

 

ಸಂಸತ್ತಿನಲ್ಲಿ ಜನವರಿ 31ರಿಂದ ಬಜೆಟ್ ಅಧಿವೇಶನ ನಡೆಯುತ್ತಿದೆ. ಮೊದಲ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು  ಅವರು ಜಂಟಿ ಅಧಿವೇಶ ಉದ್ದೇಶಿಸಿ ಮಾತನಾಡಿದ್ದರು. ಇಂದು ಮೋದಿಯವರು ರಾಷ್ಟ್ರಪತಿ‌ ಭಾಷಣಕ್ಕೆ ಉತ್ತರ ನೀಡುತ್ತಾ ಮಾತನಾಡಿದರು.

 

ಈ ಬಾರಿಯ ಲೋಕಸಭೆಯ ಕೊನೆಯ ಭಾಷಣ ಇದಾಗಿದೆ. ಹೀಗಾಗಿ ಸದನಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಮೋದಿ  ಹೇಳಿದರು. ಸೆಂಗೋಲ್  ಭಾರತದ ಸ್ವಾತಂತ್ರ್ಯದ ಪ್ರತೀಕವಾಗಿದೆ. ಸೆಂಗೋಲ್​ ನೋಡಿದ್ದರೆ ಅಲ್ಲಿ ಭಾರತದ ಭವ್ಯತೆ ಕಾಣಸಿಗಲಿದೆ ಎಂದಿದ್ದಾರೆ.

 

Share Post