CrimeDistricts

ಹೂವು ತರಲು ಹೋದ ವ್ಯಕ್ತಿ ಶವವಾಗಿ ಮನೆಗೆ ಬಂದ!; ಚಿತ್ರದುರ್ಗದಲ್ಲಿ ಹಿಟ್‌ ಅಂಡ್‌ ರನ್‌ ಕೇಸ್‌!

ಚಿತ್ರದುರ್ಗ; ಮಾರುಕಟ್ಟೆಯಿಂದ ಹೂವು ತರಲು ಹೋಗುತ್ತಿದ್ದ ವ್ಯಕ್ತಿ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ.. ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, 50 ವರ್ಷದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಜಡಗೊಂಡನಹಳ್ಳಿಯ ಶಿವಾನಂದ ಎಂಬುವವರೇ ಅಪಘಾತಕ್ಕೆ ಬಲಿಯಾದ ವ್ಯಕ್ತಿಯಾಗಿದ್ದಾರೆ..

ಇದನ್ನೂ ಓದಿ; ಈ ಹೂವಿನಿಂದ ಪೂಜಿಸಿದರೆ ಲಕ್ಷ್ಮೀ ಬಹುಬೇಗ ಒಲಿಯುತ್ತಾಳಂತೆ!

ಹಿರಿಯೂರಿನ ಮಾರುಕಟ್ಟೆಯಲ್ಲಿ ಹೂವು ತರಲು ಶಿವಾನಂದ ಅವರು ಹೋಗುತ್ತಿದ್ದರು.. ಈ ವೇಳೆ ಹಿರಿಯೂರು ತಾಲ್ಲೂಕು ಚಿನ್ನಯ್ಯನಗಟ್ಟಿ ಗ್ರಾಮದ ಬಳಿ ಅಪರಿಚಿತವಾಗಿ ವಾಹನವೊಂದು ಬಂದು ಡಿಕ್ಕಿ ಹೊಡೆದು ಎಸ್ಕೇಪ್‌ ಆಗಿದೆ.. ಬೈಕ್‌ನಲ್ಲಿ ಹೋಗುತ್ತಿದ್ದ ಶಿವಾನಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಡಿಕ್ಕಿಯ ರಭಸಕ್ಕೆ ಮೃತದೇಹ ಛಿದ್ರ ಛಿದ್ರವಾಗಿ ಬಿದ್ದಿದೆ..

ಇದನ್ನೂ ಓದಿ; ಹೆಂಡತಿಯ ಈ ಮೂರು ಅಭ್ಯಾಸಗಳು ಗಂಡನಿಗೆ ಇಷ್ಟವಾಗೋದಿಲ್ಲವಂತೆ..!

ಹಿರಿಯೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ..

Share Post