CrimeDistricts

ಕರ್ತವ್ಯದಲ್ಲಿದ್ದಾಗಲೇ ಶಿರಸ್ತೇದಾರ್‌ಗೆ ಚಾಕುವಿನಿಂದ ಇರಿದ ವ್ಯಕ್ತಿ!

ಬೀದರ್; ಹಾಡಹಗಲೇ, ಅದೂ ಕೂಡಾ ತಹಸೀಲ್ದಾರ್‌ ಕಚೇರಿಯಲ್ಲೇ ಶಿರಸ್ತೇದಾರನಿಗೆ ಚಾಕುವಿನಿಂದ ಇರಿಯಲಾಗಿದೆ.. ಇಂದು ಮಧ್ಯಾಹ್ನ ಬೀದರ್‌ನ ತಹಸೀಲ್ದಾರ್‌ ಕಚೇರಿಯಲ್ಲಿ ಈ ಘಟನೆ ನಡೆದಿದೆ.. ಆಹಾರ ಶಾಖೆಯ ಶಿರಸ್ತೇದಾರ್‌ ಅನಿಲ್‌ ಕುಮಾರ್‌ ವ್ಯಾಸ್‌ ಅವರಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ..

ಇದನ್ನೂ ಓದಿ; ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂದು ದಂಪತಿ ಆತ್ಮಹತ್ಯೆ!

ಅನಿಲ್‌ ಕುಮಾರ್‌ ಅವರ ಎಡಗೈ ಭುಜಕ್ಕೆ ತೀವ್ರವಾಗಿ ಗಾಯವಾಗಿದ್ದು ಅವರನನು ಬ್ರಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಅಮನ್‌ ಜುಬೇರ್‌ ಎಂಬ ವ್ಯಕ್ತಿಯೇ ಈ ಕೃತ್ಯ ಎಸಗಿರುವಾತ ಎಂದು ತಿಳಿದುಬಂದಿದೆ.. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.. ಬೀದರ್‌ ಮಾರ್ಕೆಟ್‌ ಠಾಣೆಯಲ್ಲಿ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ..

ಇದನ್ನೂ ಓದಿ; ನಾಳೆಯೇ ಅಂಬಾನಿ ಪುತ್ರನ ಮದುವೆ; ಏನೆಲ್ಲಾ ವ್ಯವಸ್ಥೆಗಳಾಗಿವೆ..?

Share Post