BengaluruPolitics

ಇಂದು ರಾಜ್ಯಕ್ಕೆ ಸೋನಿಯಾಗಾಂಧಿ; ಘಟಾನುಘಟಿ ನಾಯಕರಿಂದ ಪ್ರಚಾರ

ಬೆಂಗಳೂರು; ಕರ್ನಾಟಕದ ವಿಧಾನಸಭಾ ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಮತದಾನಕ್ಕೆ ಇನ್ನು ನಾಲ್ಕು ದಿನಗಳಷ್ಟೇ ಬಾಕಿ ಇದೆ. ಹೀಗಾಗ ಘಟಾನುಘಟಿ ನಾಯಕರು ಪ್ರಚಾರದಲ್ಲಿ ನಿರತರಾಗಿದ್ದಾರೆ. ನಾಲ್ಕು ವರ್ಷಗಳ ನಂತರ ಸೋನಿಯಾಗಾಂಧಿ ಕೂಡಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಇಂದು ಬಿಜೆಪಿಯ ಹಲವು ನಾಯಕರು ಕೂಡಾ ರಾಜ್ಯ ಹಲವೆಡೆ ಪ್ರಚಾರ ನಡೆಸಲಿದ್ದಾರೆ.

ಇಂದು ಯಾರ್ಯಾರು ಪ್ರಚಾರ ನಡೆಸಲಿದ್ದಾರೆ ಅನ್ನೋದರ ಡಿಟೇಲ್ಸ್‌ ಇಲ್ಲಿದೆ.

೧. ನರೇಂದ್ರ ಮೋದಿ – ಬೆಂಗಳೂರಿನಲ್ಲಿ ರೋಡ್‌ ಶೋ
೨. ನರೇಂದ್ರ ಮೋದಿ – ಬದಾಮಿ, ಹಾವೇರಿಯಲ್ಲಿ ರೋಡ್‌ ಶೋ
೩. ಅಮಿತ್‌ ಶಾ – ಬೆಳಗಾವಿ ಹಾಗೂ ಚಿಕ್ಕೋಡಿ
೪. ಜೆ.ಪಿ.ನಡ್ಡಾ – ಮಂಡ್ಯ ಹಾಗೂ ಚಿಕ್ಕಬಳ್ಳಾಪುರ
೫. ಯೋಗಿ ಆದಿತ್ಯನಾಥ್‌ – ಕರಾವಳಿ ಕರ್ನಾಟಕ
೬. ಸ್ಮೃತಿ ಇರಾನಿ – ಕಲಬುರಗಿ
೭. ಶಿಂಧೆ, ಮಹಾರಾಷ್ಟ್ರ ಸಿಎಂ – ಬೀದರ್‌
೮. ಹಿಮಂತ ಬಿಸ್ವಾ, ಅಸ್ಸಾಂ ಸಿಎಂ – ಕೊಡಗು
೯. ಫಡ್ನವಿಸ್‌ – ಕೊಪ್ಪಳ
೧೦. ಗಜೇಂದ್ರ ಸಿಂಗ್‌ ಶೇಖವತ್‌ – ಬೆಂಗಳೂರು
೧೧. ಸೋನಿಯಾಗಾಂಧಿ – ಹುಬ್ಬಳ್ಳಿ (ಸಂಜೆ 6 ಗಂಟೆಗೆ)
೧೨. ರಾಹುಲ್‌ ಗಾಂಧಿ – ಹುಬ್ಬಳ್ಳಿ, ಬೆಳಗಾವಿ
೧೩. ಮಲ್ಲಿಕಾರ್ಜುನ ಖರ್ಗೆ – ಹುಬ್ಬಳ್ಳಿ

Share Post