BengaluruPolitics

ಸಿದ್ದರಾಮಯ್ಯಗೆ ಹಲವು ಕ್ಷೇತ್ರಗಳ ಕಾರ್ಯಕರ್ತರಿಂದ ಒತ್ತಡ

ಬೆಂಗಳೂರು; ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೆ ಕೋಲಾರದಲ್ಲಿ ಸ್ಪಧಿ೯ಸುವುದಾಗಿ ಈಗಾಗಲೆ ಘೋಷಣೆ ಮಾಡಿಯಾಗಿದೆ. ಆದರೂ ಅವರಿಗೆ ಹಲುವು ಕ್ಷೇತ್ರಗಳಲ್ಲಿ ಸ್ಫಧೆ೯ಮಾಡುವಂತೆ ಕಾಯ೯ಕತ೯ರು ಡಿಮ್ಯಾಂಡ್ ಮಾಡುತಿದ್ದಾರೆ.

ಸಿದ್ದರಾಮಯ್ಯ ಗೆ ಕ್ಷೇತ್ರ ಆಯ್ಕೆ ಒತ್ತಡ ಜಾಸ್ತಿಯಾಗುತ್ತಿದೆ. ಬಾದಾಮಿ ಹಾಗು ವರುಣ ಕ್ಷೇತ್ರದ ಜನರಿಂದ ಕ್ಷೇತ್ರಕ್ಕೆ ಬರುವಂತೆ ಒತ್ತಡ ಹಾಕುತ್ತಿದ್ದಾರೆ. ಬಾದಾಮಿಯಿಂದ ಅಭಿಮಾನಿಗಳು ಮೂರನೇ ಬಾರಿ ಬೆಂಗಳೂರಿಗೆ ಬಂದು ಸಿದ್ದರಾಮಯ್ಯ ಗೆ ಒತ್ತಡ ಹೇರುತ್ತಿದ್ದಾರೆ. ಸಿದ್ದರಾಮಯ್ಯ ನಿವಾಸದ ಬಳಿ ಬಾದಾಮಿ ಹಾಗೂ ವರುಣ ಕ್ಷೇತ್ರದ ಜನ ಆಗಮಿಸಿದಾದರೆ. ಸಿದ್ದರಾಮಯ್ಯ ಕೋಲಾರ ಆಯ್ಕೆ ಬಳಿಕವೂ ಸಿದ್ದು ಬೆಂಬಲಿಗರು ಸುಮ್ಮನಾಗುತ್ತಿಲ್ಲ. ಕಳೆದ ವಾರ ಚಾಮುಂಡೇಶ್ವರಿ ಕ್ಷೇತ್ರದ ಜನರಿಂದ ಚಾಮುಂಡೇಶ್ವರಿಯಲ್ಲಿಯೇ ಮತ್ತೊಮ್ಮೆ ಸ್ಪರ್ಧಿಸುವಂತೆ ಆಗ್ರಹಿಸಿದ್ದರು.

Share Post