Bengaluru

ESHWARAPPA ISSUE: ಕಾಂಗ್ರೆಸ್‌ ನವರು ಈಶ್ವರಪ್ಪ ಹೆಸರು ಸ್ಮರಿಸುತ್ತಿದ್ದಾರೆ; ಸಚಿವ ಈಶ್ವರಪ್ಪ ಲೇವಡಿ

ಬೆಂಗಳೂರು: ಕಾಡುಪ್ರಾಣಿಗಳು ಭಯದಿಂದ ಸಿಂಹ ಸ್ಮರಣೆ ಮಾಡುತ್ತವೆ. ಅದರಂತೆ ಕಾಂಗ್ರೆಸ್‌ನವರು ಕೂಡಾ ಭಯದಿಂದ ಈಶ್ವರಪ್ಪನ ಸ್ಮರಣೆ ಮಾಡುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ದಿನಾ ನನ್ನ ಸ್ಮರಣೆ ಮಾಡುತ್ತಿದ್ದಾರೆ. ನನ್ನ ಸ್ಮರಣೆ ಮಾಡದಿದ್ದರೆ ಅವರಿಗೆ ಆಗುವುದೇ ಇಲ್ಲ. ಈಶ್ವರನ ಸ್ಮರಣೆ ಮಾಡುವುದರಿಂದಾದರೂ ಅವರಿಗೆ ಸದ್ಭುದ್ಧಿ ಬರಲಿ ಎಂದು ಹೇಳಿದ್ದಾರೆ.

Share Post