AstrologyLifestyle

ಶನಿಯಿಂದ ಮುಕ್ತಿ ಪಡೆಯಲು ಶನಿಪ್ರದೋಷ ವ್ರತ!

ಬೆಂಗಳೂರು; ಶನಿಯಿಂದ ಆಗುವ ತೊಂದರೆಗಳಿಂದ ಮುಕ್ತ ಪಡೆಯಬೇಕೇ..? ಹಾಗಾದರೆ ಅದಕ್ಕೆ ನೀವು ಏನು ಮಾಡಬೇಕು ಅನ್ನೋದನ್ನು ಇಲ್ಲಿ ವಿವರಿಸಲಾಗಿದೆ.. ಪ್ರತಿ ತಿಂಗಳ ಎರಡು ಬಾರಿ ತ್ರಯೋದಶಿ ತಿಥಿ ಬರುತ್ತದೆ.. ಈ ದಿನದಂದು ಪ್ರದೋಷ ವ್ರತಾಚರಣೆ ಮಾಡಲಾಗುತ್ತದೆ.. ಈ ಬಾರಿ ಆಗಸ್ಟ್‌ 17ರಂದು ಈ ಪ್ರದೋಷ ವ್ರತ ಬಂದಿದೆ.. ಶ್ರಾವಣದಲ್ಲಿ ಶಿವ ಪಾರ್ವತಿಯರ ಆಶೀರ್ವಾದ ಪಡೆಯಲು ಈ ದಿನದಂದು ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಪ್ರದೋಷ ತಿಥಿ ಆಗಸ್ಟ್ 17 ರಂದು ಬೆಳಿಗ್ಗೆ 8.05 ಕ್ಕೆ ಪ್ರಾರಂಭವಾಗಿ, ಆಗಸ್ಟ್ 18 ರಂದು ಬೆಳಿಗ್ಗೆ 5:50 ಕ್ಕೆ ಕೊನೆಗೊಳ್ಳುತ್ತದೆ.

ಇದನ್ನೂ ಓದಿ; Pistol lady; ಪಾತ್ರೆಯಲ್ಲ, ಪಿಸ್ತೂಲ್‌ ತೊಳೆಯುತ್ತಾಳೆ ಈ ಮಹಿಳೆ!

ಪ್ರದೋಷ ವ್ರತದ ದಿನ ಪಠಿಸಬೇಕಾದ ಮಂತ್ರಗಳನ್ನು ನೋಡೋಣ;
======================================
ಪಂಚಾಕ್ಷರಿ ಮಂತ್ರ; ಓಂ ನಮಃ: ಶಿವಾಯಃ
ಮಹಾಮೃತ್ಯುಂಜಯ ಮಂತ್ರ; ಓಂ ತ್ರಯೋಮ್ಬಕಂ ಯಜಾಮಹೇ ಸುಗಗನ್ಧಿನ್ಯೋ ಪುಷ್ಟಿಗವರ್ಧೋನಮ್ । ಉಗರ್ವಾಗರುಗಕಮಿವ ಬಂಧೋನಾನ್ ಮೃತ್ಯೋರ್ಮುಕ್ಷಿಯಾಗ ಮಾಮೃತಯೋತ್||
ಲಘು ಮಹಾಮೃತ್ಯುಂಜಯ ಮಂತ್ರ; ಓಂ ಜೂಂ ಸ ಮಾಂ ಪಲಯ ಪಲಯ ಸಃ ಜೂಂ ಓಂ ಓಂ ಜುಓಂ ಸ ಮಾಂಪಲ ಪಾಲಯ ಸ: ಜುಓಂ ಓಂ.
ಶಿವ ಗಾಯತ್ರಿ ಮಂತ್ರ; ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯಾತ್.” ಓಂ ನಮಃ ಶಿವಾಯಃ” ಸಂಭೋಶಂಕರ
ಶನಿ ದೇವರ ಮಂತ್ರ; ಓಂ ಸಂ ಸನಿಶ್ಚರಾಯ ನಮಃ ಓಂ ಶನ್ನೋ ದೇವೀರಭೀಷ್ಟ ಆಪೋ ಭವಂತುಪಿತಯೇ | ಓಂ ಸಂ ಸನೈಶ್ಚರಾಯ ನಮಃ ಓಂ ಸೂರ್ಯ ಪುತ್ರಾಯ ನಮಃ
ಓಂ ಶ್ರಂ ಶ್ರೀಂ ಶ್ರೀಂ ಶನೈಶ್ಚರಾಯ ನಮಃ । ಓಂ ಹ್ರೀಂ ಶನಿ ದೇವಾಯ ನಮಃ । ಓಂ ಶ್ರೀ ಶನೈಶ್ಚರಾಯ ನಮಃ । ಓಂ ಮನ್ದಾಯ ನಮಃ । ಓಂ ಸೂರ್ಯ ಪುತ್ರಾಯ ನಮಃ ।
ಶನಿ ಗಾಯತ್ರಿ ಮಂತ್ರ; ಓಂ ಭಗ-ಭಾವಾಯ ವಿದಾಮಹೇ ಮೃತ್ಯು-ರೂಪಾಯ ಧೀಮಹಿ ತನ್ನೋ ಶನಿಃ ಪ್ರಚೋದಯಾತ್ ॥
ಶನಿ ವೇದ ಮಂತ್ರ; ಊಂ ಶನ್ನೋ ದೇವೀರಭೀಷ್ಟಾದಪೋ ಭವಂತುಪೀಠಃ । ಓಂ ಶನ್ನೋ ದೇವೀರಭಿಸ್ತದಾಪೋ ಭವಂತುಪಿತಯೇ
ಶನಿ ಮಹಾಮಂತ್ರ; ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ ಚಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಸನೈಶ್ಚರಮ್
ಶನಿ ಏಕಸರಿ ಮಂತ್ರ; ಓಂ ಸಂ ಶನೈಶ್ಚರಾಯ ನಮಃ । ಓಂ ಸಂ ಶನಿಚರಾಯ ನಮಃ
ಶನಿ ಬೀಜ ಮಂತ್ರ; ಓಂ ಪ್ರಾಣಂ ಪ್ರಿಯಂ ಪ್ರೌಂ ಸಃ ಶನೈಶ್ಚರಾಯ ನಮಃ ಓಂ ಪ್ರಾಂ ಪ್ರೇಂ ಪ್ರೌಂ ಸಃ ಸನಿಶ್ಚರ ನಮಃ

ಇದನ್ನೂ ಓದಿ; Headache; ಕ್ಷಣಗಳಲ್ಲಿ ತಲೆನೋವು ಕಡಿಮೆಯಾಗಬೇಕಾ..?

Share Post