CrimePolitics

ಮುಡಾ ವಿಚಾರದಲ್ಲಿ ನಮ್ಮದೂ ತಪ್ಪಾಗಿದೆ; ಸಿದ್ದರಾಮಯ್ಯ

ಮೈಸೂರು; ಮೂಡದಲ್ಲಿ ನಮ್ಮದು ತಪ್ಪಾಗಿದೆ.. ಆದ್ರೆ ಬಿಜೆಪಿ ಕಾಲದಲ್ಲಿ ಹೆಚ್ಚು ತಪ್ಪಾಗಿದೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.. ಮೈಸೂರಿನಲ್ಲಿ ಮಾತನಾಡಿರುವ ಅವರು, ಮೂಡ ಗಬ್ಬೆದ್ದಿದೆ. ಅದನ್ನು ಸ್ವಚ್ಛ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು..

  ನನ್ನ ಪತ್ನಿಗೆ ಸೈಟ್ ಕೊಟ್ಟಿರೋದು ಬದಲಿ ನಿವೇಶನ.. ಬಿಜೆಪಿ ಸರ್ಕಾರದ ಅವಧಿಯಲ್ಲೇ ನಮಗೆ ಸೈಟ್ ಹಂಚಿಕೆ ಮಾಡಿರೋದು.. ನಮ್ಮದು ಅಕ್ರಮ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದರು..

 ನನಗೆ ಈಗಲೂ ಸೈಟ್ ಬೇಡ.. ವಾಪಾಸ್ ಪಡೆದು ನಮಗೆ 62 ಕೋಟಿ ಪರಿಹಾರ ಕೊಡಲಿ ಎಂದು ಸಿದ್ದರಾಮಯ್ಯ ಹೇಳಿದರು.. ಬಿಜೆಪಿ ವಿನಾಕಾರಣ ಆರೋಪ ಮಾಡುತ್ತಿದೆ ಎಂದರು.

 

Share Post