Politics

ಡಿಕೆಶಿ ನೀವು ಕೊತ್ವಾಲ್‌ ಶಿಷ್ಯ – ಬಿಜೆಪಿ ಟ್ವೀಟ್‌ ವಾರ್

ಬೆಂಗಳೂರು : ಹಿಜಾಬ್‌ ಸಂಬಂಧಿಸಿದಂತೆ ಕೆ ಎಸ್‌ ಈಶ್ವರಪ್ಪ ಅವರು  ಹೇಳಿದ್ದ ಹೇಳಿಕೆ ಒಂದು ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ. ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಕೆ ಎಸ್‌ ಈಶ್ವರಪ್ಪ ಹೇಳಿಕೆ ನೀಡಿದ್ದರು. ‌ವಿಧಾನಮಂಡಲದಲ್ಲಿ ಈ ಕುರಿತು ಚರ್ಚೆ ಶುರು ಆಗಿದೆ. ನಂತರ  ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ವಾಗ್ವಾದಕ್ಕೆ ಇಳಿದಿದ್ದಾರೆ .

ಡಿಕೆಶಿ ಅವರು ಕೈ ತೋರಿಸಿಕೊಂಡು ಈಶ್ವರಪ್ಪನವರಿಗೆ ಮಾತನಾಡಿದ್ದಾರೆ. ಕೆಲವು ನಿಮಿಷಗಳು ಸದನದಲ್ಲಿ ಗೊಂದಲದ ವಾತಾವರ್ಣ ಸೃಷ್ಠಿಯಾಗಿತ್ತು. ಈ ಕುರಿತು ಬಿಜೆಪಿ ಟ್ವೀಟ್‌ ಮಾಡಿದೆ.

ಡಿ ಕೆ ಶಿವಕುಮಾರ್‌ ಅವರೇ ನೀವು ಕೊತ್ವಾಲ್‌ ಶಿಷ್ಯ ಎಂದ ಮಾತ್ರಕ್ಕೆ ಸದನದಲ್ಲಿಯೂ ಅದೇ ಶೈಲಿಯಲ್ಲಿ ವರ್ತಿಸುವುದು ತರವೇ ಎಂದು ಪ್ರಶ್ನೆ ಮಾಡಿದೆ.

ಟ್ವೀಟ್‌ನಲ್ಲಿ ಏನಿದೆ

 

Share Post