LifestyleNational

ಕೇದಾರನಾಥನಿಗೆ ಭರ್ಜರಿ ಉಡುಗೊಡೆ; 230 ಕೆಜಿ ಚಿನ್ನ ಅರ್ಪಿಸಿದ ಭಕ್ತ

ಉತ್ತರಾಖಂಡ್‌; ಮುಂಬೈ ಮೂಲದ ವಜ್ರ ವ್ಯಾಪಾರಿಯೊಬ್ಬರು ಕೇದಾರನಾಥನಿಗೆ ಭಾರಿ ಉಡುಗೊರೆ ನೀಡಿದ್ದಾರೆ. ಕೇದಾನಾಥ ದೇಗುಲದ ಗೋಡೆಗಳಿಗೆ ಚಿನ್ನದ ಹಾಳೆಗಳನ್ನು ಅಳವಡಿಸಲು ಬರೋಬ್ಬರಿ 230 ಕೆಜಿ ಚಿನ್ನವನ್ನು ಸಮರ್ಪಿಸಿದ್ದಾರೆ. 

ಸದ್ಯ ಕೇದಾರನಾಥನ ಗರ್ಭಗುಡಿಯ ಗೋಡೆಗಳನ್ನು ಬೆಳ್ಳಿ ಹಾಳೆಗಳಿಂದ ಜೋಡಿಸಲಾಗಿದೆ. ಆದ್ರೆ ಮುಂಬೈ ಭಕ್ತ ನೀಡಿರುವ 230 ಕೆಜಿ ಚಿನ್ನದಿಂದ ಗರ್ಭಗುಡಿ ಒಳಗಿನ ಗೋಡೆಗಳಿಗೆ ಚಿನ್ನ ಹಾಳೆಗಳನ್ನು ಅಳವಡಿಸಲಾಗುತ್ತದೆ ಎಂದು ದೇಗುಲದ ಆಡಳಿತ ಮಂಡಳಿ ಹೇಳಿದೆ.

Share Post