HealthNational

ಹುಟ್ಟುಹಬ್ಬ ಆಚರಿಸಿಕೊಂಡ ಮಾರನೇ ದಿನವೇ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ!

ಆತ ಹತ್ತನೇ ತರಗತಿ ವಿದ್ಯಾರ್ಥಿ.. ಇನ್ನೊಂದು ವರ್ಷ ಹೋಗಿದ್ದರೆ ಕಾಲೇಜಿಗೆ ಹೋಗಬೇಕಾಗಿತ್ತು.. ಆದ್ರೆ ಹುಟ್ಟುಹಬ್ಬ ಆಚರಿಸಿಕೊಂಡ ಮಾರನೆಯ ದಿನೇ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ.. ಶಾಲೆಯಲ್ಲೇ ಕುಸಿದುಬಿದ್ದು ವಿದ್ಯಾರ್ಥಿ ಇಹಲೋಕ ತ್ಯಜಿಸಿದ್ದಾನೆ…

ತಾಜಸ್ಥಾನ ದೌಸಾದ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಹತ್ತನೇ ತರಗತಿ ವಿದ್ಯಾರ್ಥಿ ಯತೇಂದ್ರ ಉಪಾಧ್ಯಾಯ ಸಾವನ್ನಪ್ಪಿದವನು.. ಶಾಲೆಯ ಬ್ಯಾಗ್‌ನೊಂದಿಗೆ ತರಗತಿಗೆ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಶಾಲಾ ಕಾರಿಡಾರ್‌ನಲ್ಲಿ ಕುಸಿದುಬಿದ್ದಿದ್ದಾನೆ.. ಅಲ್ಲೇ ಸಾವನ್ನಪ್ಪಿದ್ದಾನೆ..

ಯತೇಂದ್ರ ಉಪಾಧ್ಯಾಯ ಸಾವನ್ನಪ್ಪಿದ ಹಿಂದಿನ ದಿನವಷ್ಟೇ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ..

 

Share Post