DistrictsPolitics

ಎನ್‌ಎಸ್‌ಯುಐ ಕಚೇರಿ ಉದ್ಘಾಟನೆ ಮಾಡಿದ ಡಿ.ಕೆ.ಶಿವಕುಮಾರ್‌

ಶಿವಮೊಗ್ಗ; ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಶಿವಮೊಗ್ಗ ನಗರದಲ್ಲಿ ಎನ್‌ಎಸ್‌ಯುಐ ಕಚೇರಿಯನ್ನು ಉದ್ಘಾಟನೆ ಮಾಡಿದರು. ಇದೇ ವೇಳೆ ಕೆಳದಿಯ ರಾಜ ಶಿವಪ್ಪ ನಾಯಕ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಡಿಕೆಶಿಗೆ ಬೃಹತ್ ಮಾಲಾರ್ಪಣೆ ಮಾಡಿದರು. ಕ್ರೇನ್ ಮೂಲಕ ಬೃಹತ್‌ ಹೂವಿನ ಹಾರವನ್ನ ಶಿವಪ್ಪನಾಯಕ ಪ್ರತಿಮೆಗೆ ಅಪ೯ಣೆ ಮಾಡಿದರು. ಇದೇ ವೇಳೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ ನಾಮಫಲಕದ ಅಕ್ಷರಗಳಿಗೆ ಬಣ್ಣ ತುಂಬಿದರು.

Share Post