Districts

ಪುಂಡರನ್ನು ಸದೆಬಡಿಯುತ್ತೇವೆ- ಸಿಎಂ

ಹುಬ್ಬಳ್ಳಿ: ಎಂಇಎಸ್‌ ಪುಂಡರು ಹಾವಳಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೇ ನೀಡಿದ್ದಾರೆ. ಪ್ರತಿಮೆ ಧ್ವಂಸಗೊಳಿಸಿದ್ದು, ಸರಿಯಲ್ಲ. ಆದರೆ ಕೆಲ ಪುಂಡರು ಈ ರೀತಿ ಮಾಡಿದ್ದಾರೆ. ಹೀಗಾಗಿ ಅವರನ್ನ ಸದೆಬಡಿಯುತ್ತೇವೆ. ಅದು ಯಾರೆಯಾದ್ರೂ ಕೂಡ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share Post