BengaluruCrime

ಪವಿತ್ರಾ ಗೌಡ ಪರಿಸ್ಥಿತಿ ನೋಡಿ ಕಣ್ಣೀರಿಟ್ಟ ಮಗಳು ಖುಷಿ!

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ಪವಿತ್ರಾಗೌಡ ಸ್ಥಿತಿ ಕಂಡು ಆಕೆಯ ಮಗಳು ಖುಷಿ ಕಣ್ಣೀರಿಟ್ಟಿದ್ದಾಳೆ.. ನಿನ್ನೆ ರಾತ್ರಿ ತಾಯಿಯನ್ನು ನೋಡಲು ಅಜ್ಜಿಯ ಜೊತೆ ಖುಷಿ ಪೊಲೀಸ್‌ ಠಾಣೆಗೆ ಬಂದಿದ್ದರು.. ಈ ವೇಳೆ ಅಮ್ಮನ ಸ್ಥಿತಿ ಕಂಡು ಕಣ್ಣೀರಾಗಿದ್ದಾಳೆ..

ಮಗಳನ್ನು ನೋಡುತ್ತಲೇ ಪವಿತ್ರಾ ಗೌಡ ಕೂಡಾ ತುಂಬಾನೇ ಭಾವುಕಳಾಗಿದ್ದಾಳೆ.. ಇದರಿಂದಾಗಿ ಮಗಳು ಕೂಡಾ ಕೂಡಾ ಅಮ್ಮನ ಸ್ಥಿತಿ ಕಂಡು ಕಣ್ಣೀರು ಹಾಕಿದ್ದಾಳೆ ಎಂದು ತಿಳಿದುಬಂದಿದೆ.. ಎರಡು ದಿನದ ಹಿಂದೆಯೂ ಕೂಡಾ ಖುಷಿ ಅಮ್ಮನನ್ನು ನೋಡಲು ಪೊಲೀಸ್‌ ಠಾಣೆಗೆ ಬಂದಿದ್ದಳು..

 

Share Post