BengaluruCinema

ಅಪ್ಪು ಅಗಲಿ 1ತಿಂಗಳು – ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ

ಬೆಂಗಳೂರು : ಪುನೀತ್‌ ರಾಜ್‌ ಕುಮಾರ್‌ ಅವರು ನಿಧನರಾಗಿ ಇಂದಿಗೆ ಒಂದು ತಿಂಗಳು ಕಳೆದಿದೆ. ಈ ಕಾರಣ ದೊಡ್ಮನೆಯ ಎಲ್ಲರೂ ಬಂದು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ನಂತರ ಅಪ್ಪು ಅವರ ನಿವಾಸದಲ್ಲಿ ತಿಂಗಳ ಪೂಜೆ ವಿಧಿ ವಿಧಾನಗಳು ಜರುಗಲಿವೆ.

ಅಶ್ವಿನಿ ಸೇರಿದಂತೆ ಶಿವಣ್ಣ ರಾಘವೇಂದ್ರ ರಾಜ್‌ ಕುಮಾರ್‌ ಮತ್ತು ಎಲ್ಲಾ ಪ್ರಮುಖರು ಪೂಜೆ ಸಂದರ್ಭದಲ್ಲಿ ಹಾಜರಿದ್ದರು.

Share Post