BengaluruCrime

ಕ್ವೀನ್ಸ್‌ ರಸ್ತೆಯಲ್ಲಿ ಯುವಕರ ಪುಂಡಾಟ; ತಲ್ವಾರ್‌ ನಿಂದ ಹಲ್ಲೆ..!

ಬೆಂಗಳೂರು; ಕಳೆದ ರಾತ್ರಿ ಯುವಕರು ಗುಂಪು ತಲ್ವಾರ್‌ ಹಿಡಿದು ಬಡಿದಾಡಿರುವ ಘಟನೆ ಬಾಳೇಕುಂದ್ರಿ ಸರ್ಕಲ್‌ನ ಕ್ವೀನ್ಸ್‌ ರಸ್ತೆಯಲ್ಲಿ ನಡೆದಿದೆ. 

  ಯುವಕರ ಗುಂಪು ಬೈಕ್‌ ಸಾವರನನ್ನು ಅಡ್ಡಗಟ್ಟಿ ಹಿಗ್ಗಾಮುಗ್ಗಾ ಥಳಸಿದ್ದಾರೆ. ನಂತರ ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ.  ಯುವಕರ ಹುಚ್ಚಾಟ ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ನಿನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗ್ತಿದೆ. ಪರಾರಿಯಾದ ಯುವಕರಿಗಾಗಿ ವಿಧಾನಸೌಧ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Share Post