Bengaluru

30 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

ಬೆಂಗಳೂರು: 30 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಹಾಗೂ ಕೊವಿಡ್‌ ಉಸ್ತುವಾರಿ ಸಚಿವರನ್ನು ನೇಮಿಸಿ ಸಿಎಂ ಬಸವರಾಜ್‌ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆಗೆ ಬೇಡಿಕೆ ಹೆಚ್ಚಿದ್ದರಿಂದ ಸಿಎಂ ಅದನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

ಜಿಲ್ಲಾ ಉಸ್ತುವಾರಿಗಳ ಪಟ್ಟಿ ಹೀಗಿದೆ:

1. ಬೆಂಗಳೂರು ನಗರ – ಬೊಮ್ಮಾಯಿ
2. ಬೆಳಗಾವಿ – ಗೋವಿಂದ ಕಾರಜೋಳ
3. ಚಿಕ್ಕಮಗಳೂರು – ಕೆ.ಎಸ್‌.ಈಶ್ವರಪ್ಪ
4. ಬಳ್ಳಾರಿ – ಶ್ರೀರಾಮುಲು
5. ಚಾಮರಾಜನಗರ – ವಿ. ಸೋಮಣ್ಣ
6. ವಿಜಯಪುರ -ಉಮೇಶ್‌ ಕತ್ತಿ
7. ಉಡುಪಿ – ಎಸ್‌.ಅಂಗಾರ
8. ತುಮಕೂರು – ಆರಗ ಜ್ಞಾನೇಂದ್ರ
9. ರಾಮನಗರ – ಡಾ.ಅಶ್ವತ್ಥ ನಾರಾಯಣ
10. ಬಾಗಲಕೋಟೆ – ಸಿಸಿ ಪಾಟೀಲ್‌
11. ಕೊಪ್ಪಳ – ಆನಂದ ಸಿಂಗ್‌
12. ಉತ್ತರ ಕನ್ನಡ – ಕೋಟಾ
13. ಯಾದಗಿರಿ – ಪ್ರಭು ಚವ್ಹಾಣ್‌
14. ಕಲಬುರಗಿ -‌ ಮುರುಗೇಶ್‌ ನಿರಾಣಿ
15. ಹಾವೇರಿ – ಶಿವರಾಮ್ ಹೆಬ್ಬಾರ್‌
16. ಮೈಸೂರು – ಎಸ್‌.ಟಿ.ಸೋಮಶೇಖರ್‌
17. ಚಿತ್ರದುರ್ಗ, ಗದಗ – ಬಿ.ಸಿ.ಪಾಟೀಲ್‌
18. ದಾವಣಗೆರೆ – ಭೈರತಿ ಬಸವರಾಜ್
19. ಬೆಂಗಳೂರು ಗ್ರಾಮಾಂತರ – ಡಾ.ಕೆ.ಸುಧಾಕರ್‌
20. ಹಾಸನ, ಮಂಡ್ಯ – ಕೆ.ಗೋಪಾಲಯ್ಯ
21. ವಿಜಯಪುರ – ಶಶಿಕಲಾ ಜೊಲ್ಲೆ
22. ಚಿಕ್ಕಬಳ್ಳಾಪುರ – ಎಂಟಿಬಿ ನಾಗರಾಜ್
‌23. ಶಿವಮೊಗ್ಗ – ಕೆ.ಸಿ.ನಾರಾಯಣಗೌಡ
24. ಕೊಡಗು – ಬಿ.ಸಿ.ನಾಗೇಶ್‌
25. ದಕ್ಷಿಣ ಕನ್ನಡ – ಸುನಿಲ್‌ ಕುಮಾರ್‌
26. ಧಾರವಾಡ – ಹಾಲಪ್ಪ ಆಚಾರ್‌
27. ರಾಯಚೂರು, ಬೀದರ್‌ – ಶಂಕರ ಪಾಟೀಲ ಮುನೇನಕೊಪ್ಪ
28. ಕೋಲಾರ – ಮುನಿರತ್ನ

ಆರ್‌.ಅಶೋಕ್‌ ಹಾಗೂ ಮಾಧುಸ್ವಾಮಿಯವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಿಲ್ಲ.

Share Post