BengaluruCinema

50 ಲಕ್ಷ ಸಾಲದ ವಿವಾದ – ದ್ವಾರಕೀಶ್‌ಗೆ ಕೋರ್ಟ್‌ ಗಡುವು

ಬೆಂಗಳೂರು : ಚಾರುಲತಾ ಸಿನಿಮಾ ನಿರ್ಮಾಣದ ಸಮಯದಲ್ಲಿ ಕೆ.ಸಿ.ಎನ್.‌ ಚಂದ್ರಶೇಖರ್‌ ಅವರಿಂದ ಪಡೆದಿದ್ದ ಸಾಲವನ್ನು ಹಿಂತಿರುಗಿಸುವಂತೆ ಸೆಷನ್ ಕೋರ್ಟ್‌ಆದೇಶ ಹೊರಡಿಸಿದೆ.

ಸಾಲದ ಹಣ ವಾಪಸ್ ನೀಡದೇ ಸತಾಯಿಸಿದ್ದ ದ್ವಾರಕೀಶ್ ಸಾಲಕೊಟ್ಟವರ ವಿರುದ್ಧವೇ ಕೊಲೆ ಯತ್ನ ಕೇಸ್ ಹಾಕಿದ್ದರು.

ಈಗ ಒಂದು ತಿಂಗಳಲ್ಲಿ 52 ಲಕ್ಷ ರೂಪಾಯಿ ಹಣ ಹಿಂದಿರುಗಿಸುವಂತೆ ಕೋರ್ಟ್ ಆದೇಶ ನೀಡಿದೆ.

Share Post