BengaluruPolitics

ವಿಧಾನಸಭಾ ಚುನಾವಣೆ; ಜೆಡಿಎಸ್‌ನ 92 ಅಭ್ಯರ್ಥಿಗಳ ಪಟ್ಟಿ ರಿಲೀಸ್‌

ಬೆಂಗಳೂರು; 2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್‌ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ. 92 ಕ್ಷೇತ್ರಗಳಿಗೆ ಜೆಡಿಎಸ್‌ ಇಂದು ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಜೆಡಿಎಸ್‌ ನಾಯಕ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಜೆಡಿಎಸ್‌ನಲ್ಲೇ ಉಳಿಯುವ ತೀರ್ಮಾನ ಮಾಡಿದ್ದ ಜಿ.ಟಿ.ದೇವೇಗೌಡರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದ್ದು, ಅವರ ಮಗ ಹರೀಶ್‌ ಗೌಡ ಅವರಿಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.

ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ:

======================

1. ಖಾನಾಪುರ – ನಾಸೀರ್‌ ಬಾಪುಲ್‌ ಸಾಬ ಭಗವಾನ
2. ಬೈಲಹೊಂಗಲ – ಶಂಕರ ಮಾಡಲಗಿ
3. ಬದಾಮಿ – ಹನುಮಂತಪ್ಪ ಬಿ. ಮಾಮವಿನ ಮರದ
4. ಮುದ್ದೇಬಿಹಾಳ – ಡಾ.ಚೆನ್ನಬಸಪ್ಪ ಸಂಗಪ್ಪ ಸೊಲ್ಲಾಪುರ
5. ದೇವರ ಹಿಪ್ಪರಗಿ – ರಾಜುಗೌಡ ಪಾಟೀಲ್‌
6. ಬಸವನ ಬಾಗೇವಾಡಿ – ಪರಮಾನಂದ ಬಸಪ್ಪ ತನಿಖೆದಾರ
7. ಬಬಲೇಶ್ವರ – ಬಸವರಾಜ ಹೊನವಾಡ
8. ನಾಗಠಾಣ (ಎಸ್‌ಸಿ) – ದೇವಾನಂದ ಪಿ.ಚವ್ಹಾಣ
9. ಇಂಡಿ – ಬಿ.ಡಿ.ಪಾಟೀಲ್‌
10. ಸಿಂಧಗಿ – ಶಿವಾನಂದ ಪಾಟೀಲ್‌
11. ಅಫ್ಜಲಪುರ – ಶಿವಕುಮಾರ್‌ ನಾಟೇಕರ್‌
12. ಸೇಡಂ – ಬಾಲರಾಜ್‌ ಗುತ್ತೇದಾರ
13. ಚಿಂಚೋಳಿ – ಸಂಜೀವ ಯಾಕಾಪುರ
14. ಆಳಂದ – ಮಹೇಶ್ವರಿ ವಾಲೆ
15. ಗುರುಮಿಠಕಲ್‌ – ನಾಗನಗೌಡ ಕಂದಕೂರು
16. ಹುಮ್ನಾಬಾದ್‌ – ಸಿ.ಎಂ.ಫಯಾಜ್‌
17. ಬೀದರ್‌ ದಕ್ಷಿಣ – ಬಂಡೆಪ್ಪ ಕಾಶೇಂಪೂರ್‌
18. ಬೀದರ್‌ – ರಮೇಶ್‌ ಪಾಟೀಲ್‌
19. ಬಸವಕಲ್ಯಾಣ – ಎಸ್‌.ವೈ. ಖಾದ್ರಿ
20. ರಾಯಚೂರು ಗ್ರಾಮೀಣ – ನರಸಿಂಹ ನಾಯಕ್‌
21. ಮಾನ್ವಿ – ರಾಜಾ ವೆಂಕಟಪ್ಪ ನಾಯಕ
22. ದೇವದುರ್ಗ – ಕರೆಮ್ಮಾ ಜಿ.ನಾಯಕ್‌
23. ಲಿಂಗಸಗೂರು – ಸಿದ್ದು ಬಂಡಿ
24. ಸಿಂಧನೂರು – ವೆಂಕಟರಾವ್‌ ನಾಡಗೌಡ
25. ಕುಷ್ಟಗಿ – ತುಕಾರಾಮ್‌ ಸುರ್ವಿ
26. ಕನಕಗಿರಿ – ಅಶೋಕ್‌ ಉಮ್ಮಲಟ್ಟಿ
27. ಹಾವೇರಿ – ತುಕಾರಾಮ್‌ ಮಾಳಗಿ
28. ಹಿರೇಕೆರೂರು – ಜಯಾನಂದ ಜಾವಣ್ಣನವರ
29. ರಾಣೆಬೆನ್ನೂರು – ಮಂಜುನಾಥ ಗೌಡರ್‌
30. ಹೂವಿನ ಹಡಗಲಿ – ಪುತ್ರೇಶ್‌
31. ಸಂಡೂರು – ಸೋಮಪ್ಪ
32. ಚಳ್ಳಕೆರೆ – ರಮೇಶ್‌
33. ಹೊಸದುರ್ಗ – ಎಂ.ತಿಪ್ಪೇಸ್ವಾಮಿ
34. ಹರಿಹರ – ಹೆಚ್‌.ಎಸ್‌.ಶಿವಶಂಕರ್‌
35. ದಾವಣಗೆರೆ ದಕ್ಷಿಣ – ಅಮಾನುಲ್ಲಾ
36. ಚನ್ನಗಿರಿ – ಯೋಗೇಶ್‌
37. ಹೊನ್ನಾಳಿ – ಯೋಗೇಶ್‌
38. ಶಿವಮೊಗ್ಗ ಗ್ರಾಮೀಣ – ಶಾರದಾ ಪೂರ್ಯ ನಾಯಕ್‌
39. ಭದ್ರಾವತಿ – ಶಾರದಾ ಅಪ್ಪಾಜಿ ಗೌಡ
40. ತೀರ್ಥಹಳ್ಳಿ – ರಾಜಾರಾಮ್‌
41. ಶೃಂಗೇರಿ – ಸುಧಾಕರ ಶೆಟ್ಟಿ
42. ಮೂಡಿಗೆರೆ – ಬಿ.ಬಿ.ನಿಂಗಯ್ಯ
43. ಚಿಕ್ಕಮಗಳೂರು – ತಿಮ್ಮಶೆಟ್ಟಿ
44. ಚಿಕ್ಕನಾಯಕನಹಳ್ಳಿ – ಸಿ.ಬಿ.ಸುರೇಶ್‌ ಬಾಬು
45. ತುರುವೇಕೆರೆ – ಎಂ.ಟಿ.ಕೃಷ್ಣಪ್ಪ
46. ಕುಣಿಗಲ್‌ – ಡಿ.ನಾಗರಾಜಯ್ಯ
47. ತುಮಕೂರು ನಗರ – ಗೋವಿಂದ ರಾಜು
48. ತುಮಕೂರು ಗ್ರಾಮೀಣ – ಡಿ.ಸಿ.ಗೌರಿಶಂಕರ್‌
49. ಕೊರಟಗೆರೆ – ಸುಧಾಕರ್‌ ಲಾಲ್‌
50. ಗುಬ್ಬಿ – ನಾಗರಾಜ್‌
51. ಪಾವಗಡ – ತಿಮ್ಮರಾಯಪ್ಪ
52. ಮಧುಗಿರಿ – ವೀರಭದ್ರಯ್ಯ
53. ಗೌರಬಿದನೂರು – ನರಸಿಂಹ ಮೂರ್ತಿ
54. ಬಾಗೇಪಲ್ಲಿ – ಡಿ.ಜೆ.ನಾಗರಾಜರೆಡ್ಡಿ
55. ಚಿಕ್ಕಬಳ್ಳಾಪುರ – ಕೆ.ಪಿ.ಬಚ್ಚೇಗೌಡ
56. ಶಿಡ್ಲಘಟ್ಟ – ರವಿಕುಮಾರ್‌
57. ಚಿಂತಾಮಣಿ – ಜೆ.ಕೆ.ಕೃಷ್ಣಾರೆಡ್ಡಿ
58. ಶ್ರೀನಿವಾಸಪುರ – ಜಿ.ಕೆ.ವೆಂಕಟಶಿವಾರೆಡ್ಡಿ
59. ಮುಳಬಾಗಿಲು – ಸಮೃದ್ಧಿ ಮಂಜುನಾತ್‌
60. ಕೆಜಿಎಫ್‌ – ರಮೇಶ್‌ ಬಾಬು
61. ಬಂಗಾರಪೇಟೆ – ಎಂ.ಮಲ್ಲೇಶ್‌ ಬಾಬು
62. ಕೋಲಾರ – ಸಿ.ಎಂ.ಆರ್‌.ಶ್ರೀನಾಥ್‌
63. ಮಾಲೂರು – ರಾಮೇಗೌಡ
64. ಬ್ಯಾಟರಾಯನಪುರ – ವೇಣುಗೋಪಾಲ್‌
65. ದಾಸರಹಳ್ಳಿ – ಆರ್‌.ಮಂಜುನಾಥ್‌
66. ಹೆಬ್ಬಾಳ – ಮೋಹಿದ್‌ ಅಲ್ತಾಫ್‌
67. ಗಾಂಧಿನಗರ – ವಿ.ನಾರಾಯಣಸ್ವಾಮಿ
68. ರಾಜಾಜಿನಗರ – ಗಂಗಾಧರ್‌ ಮೂರ್ತಿ
69. ಗೋವಿಂದರಾಜನಗರ – ಆರ್‌.ಪ್ರಕಾಶ್‌ʼ
70. ಬಸವನಗುಡಿ – ಅರಮನೆ ಶಂಕರ್‌
71. ಬೆಂಗಳೂರು ದಕ್ಷಿಣ – ಪ್ರಭಾಕರ್‌ ರೆಡ್ಡಿ
72. ಆನೇಕಲ್‌ – ಕೆ.ಪಿ.ರಾಜು
73. ದೇವನಹಳ್ಳಿ – ನಿಸರ್ಗ ನಾರಾಯಣಸ್ವಾಮಿ
74. ದೊಡ್ಡಬಳ್ಳಾಪುರ – ಬಿ.ಮುನೇಗೌಡ
75. ರಾಮನಗರ – ನಿಖಿಲ್‌ ಕುಮಾರಸ್ವಾಮಿ
76. ಮಾಗಡಿ – ಎ.ಮಂಜುನಾಥ್‌
77. ನೆಲಮಂಗಲ – ಶ್ರೀನಿವಾಸ ಪೂರ್ತಿ
78. ಚೆನ್ನಪಟ್ಟಣ – ಹೆಚ್‌.ಡಿ.ಕುಮಾರಸ್ವಾಮಿ
79. ಮಳವಳ್ಳಿ – ಡಾ.ಕೆ.ಅನ್ನದಾನಿ
80. ಮದ್ದೂರು – ಡಿ.ಸಿ.ತಮ್ಮಣ್ಣ
81. ಮೇಲುಕೋಟೆ – ಸಿ.ಎಸ್‌.ಪುಟ್ಟರಾಜು
82. ಮಂಡ್ಯ – ಎಂ.ಶ್ರೀನಿವಾಸ್‌
83. ಶ್ರೀರಂಗಪಟಟ್ಣ – ಡಾ.ರವೀಂದ್ರ ಶ್ರೀಕಂಠಯ್ಯ
84. ನಾಗಮಂಗಲ – ಸುರೇಶ್‌ ಗೌಡ
85. ಕೆ.ಆರ್‌.ಪೇಟೆ – ಹೆಚ್‌.ಟಿ.ಮಂಜುನಾಥ್‌
86. ಪಿರಿಯಾಪಟ್ಟಣ – ಕೆ.ಮಹಾದೇವ್‌
87. ಕೆ.ಆರ್‌.ನಗರ – ಸಾ.ರಾ.ಮಹೇಶ್‌
88. ಹುಣಸೂರು – ಹರೀಶ್‌ ಗೌಡ
89. ಚಾಮುಂಡೇಶ್ವರಿ – ಜಿ.ಟಿ.ದೇವೇಗೌಡ

Share Post