BengaluruCrimePolitics

ಬಿಜೆಪಿ ಅಂದ್ರೆ ಭ್ರಷ್ಟಾಚಾರ್‌ ಜನತಾ ಪಾರ್ಟಿ – ರಣದೀಪ್‌ ಸಿಂಗ್‌ ಸುರ್ಜೇವಾಲಾ

ಬೆಂಗಳೂರು; ಬಿಜೆಪಿ ಅಂದ್ರೆ  ಭ್ರಷ್ಟಾಚಾರ್‌ ಜನತಾ ಪಾರ್ಟಿ ಎಣದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಲೇವಡಿ ಮಾಡಿದ್ದಾರೆ. ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಲಂಚ ಪಡೆಯುವ ಸಿಕ್ಕಿಬಿದ್ದ ಪ್ರಕರಣ ಸಂಬಂಧ ಮಾತನಾಡಿರುವ ಅವರು, ರಾಜ್ಯ ಬಿಜೆಪಿ ಸರ್ಕಾರ ನವಲತ್ತು ಪರ್ಸೆಂಟ್‌ ಸರ್ಕಾರ ಅನ್ನೋದು ಸಾಬೀತಾಗಿದೆ ಎಂದು ಹೇಳಿದರು.

#40PercentSarkara “ಭ್ರಷ್ಟಾಚಾರದ ಕೊಳಕು ದುರ್ವಾಸನೆ” ಬೀರುತ್ತಿದೆ. “ಮೈಸೂರು ಸ್ಯಾಂಡಲ್ ಸೋಪ್” ನ ಸುಂದರ ಪರಿಮಳವನ್ನೂ ಮಸುಕಾಗಿಸಿದೆ ಎಂದು ರಣದೀಪ್‌ ಸುರ್ಜೇವಾಲಾ ಲೇವಡಿ ಮಾಡಿದ್ದಾರೆ.

 

Share Post