Politics

ವಿಧಾನಸಭೆಯಲ್ಲಿ ಸೋತವರು ಲೋಕಸಭೆಯಲ್ಲಿ ಗೆದ್ದರು!; ಯಾರು ಆ ಆರು ನಾಯಕರು..?

ಬೆಂಗಳೂರು; ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದ ಆರು ನಾಯಕರು ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಗಿಟ್ಟಿಸಿಕೊಂಡು ಗೆದ್ದಿದ್ದಾರೆ.. ಅದೂ ಕೂಡಾ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಐವರು ನಾಯಕರು ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರು.. ಅವರೀಗ ಗೆದ್ದು ಲೋಕಸಭೆ ಪ್ರವೇಶಿಸುತಿದ್ದಾರೆ.. ಯಾರು ಅವರು ಇಲ್ಲಿದೆ ವಿವರ..

ಗೋವಿಂದ ಕಾರಜೋಳ

ವಿಶ್ವೇಶ್ವರ ಹೆಗಡೆ ಕಾಗೇರಿ

ಜಗದೀಶ್‌ ಶೆಟ್ಟರ್‌

ಡಾ.ಕೆ.ಸುಧಾಕರ್‌

ವಿ.ಸೋಮಣ್ಣ

ಮಲ್ಲೇಶ್‌ ಬಾಬು

 

 

Share Post