Politics

ಸಿಎಂ ಆಗೋದಿರಲಿ ಮೊದಲು ಗೆಲ್ಲೋದಕ್ಕೆ ಒಂದು ಗಟ್ಟಿ ಕ್ಷೇತ್ರ ನೋಡ್ಕೊಳಿ: ಬಿಜೆಪಿ

ಬೆಂಗಳೂರು: ಮತ್ತೊಮ್ಮೆ ಸಿಎಂ ಆಗ್ತೀನಿ ಅಂತ ಹೇಳುವುದಕ್ಕೂ ಮೊದಲು ನೆಟ್ಟಗೆ ಒಂದು ಕ್ಷೇತ್ರವನ್ನು ಗೆಲ್ಲುವ ಸಾಮರ್ಥ್ಯ ಇರಬೇಕು ಅಂತ ಕಿಡಿಕಾರಿದೆ. ಈ ಸಂಬಂಧ ಟ್ವೀಟ್‌ ಮಾಡಿರುವ ಬಿಜೆಪಿ ಆಕಾಶವನ್ನು ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವ ಸಾಮರ್ಥ್ಯ ಇರಬೇಕು. ಗೆಲ್ಲೋದಕ್ಕೆ ಒಂದು ಗಟ್ಟಿ ಕ್ಷೇತ್ರ ಇಲ್ಲ ಅಂದಮೇಲೆ ಈ ರೀತಿ ಕ್ಷೇತ್ರದಿಂದ ಕ್ಷೇತ್ರಕ್ಕೆ ವಲಸೆ ಹೋಗುವ ಬದಲು ರಾಜಕೀಯ ನಿವೃತ್ತಿ ಕ್ಷೇಮವಲ್ಲವೇ ಎಂದು ಟ್ವೀಟ್ಟರ್‌ನಲ್ಲಿ ವ್ಯಂಗ್ಯ ಮಾಡಿದೆ.

Share Post