National

ಧಾರ್ಮಿಕ ಕಾರ್ಯಕ್ರದಲ್ಲಿ ಕಾಲ್ತುಳಿತ; 80 ಮಂದಿ ಸಾವು

ಲಕ್ನೋ; ಉತ್ತರ ಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ದಲ್ಲಿ ಭೀಕರ ದುರಂತ ನಡೆದಿದೆ.. ಹತ್ರಾಸ್ ಜಿಲ್ಲೆಯ ಮುಘಲ್‌ಗರ್ಹಿ ಗ್ರಾಮದಲ್ಲಿ ಸತ್ಸಂಗ ಪ್ರಾರ್ಥನಾ ಸಭೆ ವೇಳೆ ಕಾಲ್ತುಳಿತ ಉಂಟಾಗಿ 80 ಮಂದಿ ಸಾವನ್ನಪ್ಪಿದ್ದಾರೆ.

ಭೋಲೆ ಬಾಬಾ ಪ್ರವಚನ ಕೇಳಲು ಸಾವಿರಾರು ಜನ ಭಾಗವಹಿಸಿದ್ದರು.. ಕಾರ್ಯಕ್ರಮ ಮುಗಿಸಿ ವಾಪಾಸ್ ಹೋಗುವಾಗ ಕಾಲ್ತುಳಿತ ಉಂಟಾಗಿದೆ.

ಒಟ್ಟು 15 ಮಹಿಳೆಯರು ಮತ್ತು ಮಕ್ಕಳನ್ನು ಎಟಾಹ್ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.

Share Post