NationalSports

ಏಕದಿನ ವಿಶ್ವಕಪ್‌; ಭಾರತ ತಂಡ ಪ್ರಕಟಿಸಿದ ಬಿಸಿಸಿಐ

ನವದೆಹಲಿ; ಇನ್ನೊಂದು ತಿಂಗಳಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. . 15 ಸದಸ್ಯರ ಭಾರತ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ವಹಿಸಲಿದ್ದಾರೆ.

ಹೈದರಾಬಾದ್ ವೇಗಿ ಮೊಹಮ್ಮದ್ ಸಿರಾಜ್ ಈ ತಂಡದಲ್ಲಿ ಸ್ಥಾನ ಪಡೆದಿದ್ದರೆ, ತಿಲಕ್ ವರ್ಮಾ ನಿರಾಸೆ ಮೂಡಿಸಿದರು. ಸಂಜು ಸ್ಯಾಮ್ಸನ್ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಟೀಮ್ ಇಂಡಿಯಾ ಇಂತಿದೆ:

ರೋಹಿತ್ ಶರ್ಮಾ (ನಾಯಕ),

ಶುಭಮನ್ ಗಿಲ್,

ವಿರಾಟ್ ಕೊಹ್ಲಿ,

ಶ್ರೇಯಸ್ ಅಯ್ಯರ್,

ಕೆಎಲ್ ರಾಹುಲ್,

ಇಶಾನ್ ಕಿಶನ್,

ಸೂರ್ಯಕುಮಾರ್ ಯಾದವ್,

ಹಾರ್ದಿಕ್ ಪಾಂಡ್ಯ,

ರವೀಂದ್ರ ಜಡೇಜಾ,

ಅಕ್ಷರ್ ಪಟೇಲ್,

ಶಾರ್ದೂಲ್ ಠಾಕೂರ್,

ಜಸ್ಪ್ರೀತ್ ಬುಮ್ರಾ,

ಕುಲದೀಪ್ ಯಾದವ್,

ಮೊಹಮ್ಮದ್ ಶಮಿ,

ಸಿರಾಜ್

Share Post