National

ಚಾಪರ್‌ ದುರಂತದ ಬಗ್ಗೆ ನಾಳೆ ಸದನದಲ್ಲಿ ಮಾಹಿತಿ: ರಕ್ಷಣಾ ಸಚಿವ

ದೆಹಲಿ: ಕೂನೂರು ಬಳಿ ಸೇನಾ ಮುಖ್ಯಸ್ಥರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ದುರಂತ ಒರಕರಣಕ್ಕೆ ಸಂಬಂಧಿಸಿದಂತೆ ನಾಳೆ ಸದನದಲ್ಲಿ ಮಾಹಿತಿ ನೀಡುವುದಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್‌ ತಿಳಿಸಿದ್ದಾರೆ. ಈಗಾಗಲೇ ರಾವತ್‌ ಕುಟುಂಬಸ್ಥರನ್ನು ಭೇಟಿ ಮಾಡಿ ಧೈರ್ಯ ತುಂಬಿರುವ ರಕ್ಷಣಾ ಸಚಿವರು, ಅಲ್ಲಿಂದ ನೇರವಾಗಿ ಸದನಕ್ಕೆ ತೆರಳದೆ ಹೆಲಿಕಾಪ್ಟರ್‌ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಬಳಿಕ ಗುರುವಾರ ಅವಘಡದ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

Share Post