EconomyLifestyle

ಈ ಲಕ್ಷ್ಮೀ ಮಂತ್ರ ಪಠಿಸಿದರೆ ಹಣವೋ ಹಣ..!

ಬೆಂಗಳೂರು; ತುಂಬಾ ಜನ ಸಂಕಷ್ಟದಲ್ಲಿದ್ದಾರೆ ಅಂದ್ರೆ ಅದಕ್ಕೆ ಕಾರಣ ಹಣ… ಎಷ್ಟು ಸಂಪಾದನೆ ಮಾಡಿದರೂ ಕೆಲವರ ಬಳಿ ಹಣ ಉಳಿಯೋದಿಲ್ಲ… ಇನ್ನೇನು ಸಮಸ್ಯೆ ತೀರಿತು ಅನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಕಾದಿರುತ್ತದೆ… ಇದರಿಂದಾಗಿ ರೋಸಿ ಹೋದವರು ಸಾಕಷ್ಟು ಮಂದಿ ನಮ್ಮ ಕಣ್ಣ ಮುಂದೆ ಇದ್ದಾರೆ… ಮನೆಗೆ ಬಂದ ಲಕ್ಷ್ಮಿಯನ್ನು ಸರಿಯಾಗಿ ನೋಡಿಕೊಳ್ಳದಿದ್ದಕ್ಕೆ ಇದಕ್ಕೆ ಕಾರಣ.. ನಾವು ಹಣವನ್ನು ಲಕ್ಷ್ಮಿಗೆ ಹೋಲಿಸುತ್ತೇವೆ. ಆದ್ರೆ, ಮನೆಗೆ ಬಂದ ಲಕ್ಷ್ಮೀಯನ್ನು ಸರಿಯಾದ ಕಾರಣಕ್ಕೆ ಬಳಕೆ ಮಾಡೋದಿಲ್ಲ. ಅಂದರೆ ನಾವು ಸಂಪಾದಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡೋದಿಲ್ಲ. ಅದರ ಬದಲಾಗಿ ವ್ಯರ್ಥವಾಗಿ ಖರ್ಚು ಮಾಡಿಬಿಡುತ್ತೇವೆ… ಇಲ್ಲವೇ ಹಣ ಬರುತ್ತದೆ ಎಂಬ ಮುನ್ಸೂಚನೆ ಸಿಕ್ಕರೆ ಸಾಕು ಮೊದಲೇ ಸಾಲ ಮಾಡಿಕೊಂಡುಬಿಟ್ಟಿರುತ್ತೇವೆ. ಬರುವ ಹಣ ಬಂದ ತಕ್ಷಣ ಸಾಲ ತೀರಿಸಿಬಿಡುತ್ತೇವೆ. ಮತ್ತೆ ಮತ್ತೊಂದು ಮೂಲದಿಂದ ಬರುವ ಹಣ ಹಾಗೂ ಸಾಲಕ್ಕಾಗಿ ಎದುರು ನೋಡುತ್ತಿರುತ್ತೇವೆ. (lakshmi mantra)

ಇದನ್ನೂ ಓದಿ; Love Horoscope; ಈ ಪ್ರೇಮಿಗಳ ದಿನದಂದು ನಿಮ್ಮ ಲವ್‌ ಸಕ್ಸಸ್‌ ಆಗುತ್ತಾ..?; ರಾಶಿ ಭವಿಷ್ಯ ಏನು ಹೇಳುತ್ತಿದೆ..?

ಇದಕ್ಕೆಲ್ಲಾ ಕಾರಣ, ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳದಿರುವುದು. ನಮ್ಮ ಮನಸ್ಸು ಯಾವಾಗ ಹತೋಟಿಯಲ್ಲಿರುವುದಿಲ್ಲವೋ ಆಗ ನಮ್ಮ ಹಣವನ್ನು ಬೇಡವಾಗಿರುವುದಕ್ಕೆಲ್ಲಾ ಖರ್ಚು ಮಾಡುತ್ತೇವೆ. ಹಣ ಕೈಗೆ ಬಂದಾಕ್ಷಣ ನಮ್ಮ ಕಣ್ಣೇ ನಿಲ್ಲುವುದಿಲ್ಲ. ಹಣವನ್ನು ಎಲ್ಲಾದರೂ ಹೂಡಿಕೆ ಮಾಡಿದರೆ, ಭವಿಷ್ಯಕ್ಕೆ ಎತ್ತಿಕೊಂಡರೆ ಅದರಲ್ಲಿ ನಮಗೆ ಲಾಭವಾಗುತ್ತದೆ. ಆದ್ರೆ ಎಲ್ಲರೂ ಕೂಡಾ ಹಣ ಬಂದ ತಕ್ಷಣ ಅದನ್ನು ಹೇಗೆ ಖರ್ಚು ಮಾಡುವುದು ಎಂದು ನೋಡುತ್ತಿರುತ್ತಾರೆ. ಇದರಿಂದಾಗಿಯೇ ಹಲವಾರು ಮಂದಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುತ್ತಾರೆ. (money probem remedeis)

ಇದನ್ನೂ ಓದಿ; Raagi benefits; ರಾಗಿಯನ್ನು ಇಷ್ಟೆಲ್ಲಾ ರೀತಿಯಲ್ಲಿ ಬಳಸಬಹುದಾ..?, ರಾಗಿ ನಿಮ್ಮ ಆರೋಗ್ಯದ ಸಿರಿ..!

ಮನಸ್ಸನ್ನು ಹತೋಟಿಯಡಬೇಕಾದರೆ ಧ್ಯಾನ ಮಾಡುವುದು ಅತಿಮುಖ್ಯ.. ಅದರಲ್ಲೂ ಕೂಡಾ ಬಂದ ಹಣ ನಿಮ್ಮ ಕೈಯಲ್ಲಿ ನಿಲ್ಲಬೇಕು.. ಸರಿಯಾದ ರೀತಿಯಲ್ಲಿ ಹಣ ವಿನಿಯೋಗವಾಗಬೇಕು ಅಂದ್ರೆ ಬೆಳಗ್ಗೆ ಎದ್ದು ಈ ಕೆಳಗಿನ ಲಕ್ಷ್ಮೀ ಮಂತ್ರವನ್ನು ಪಠಿಸಬೇಕು. ಮನಸ್ಸಿನಲ್ಲಿ ಮನಸಿಟ್ಟು ಓದಿಕೊಂಡರೂ ಸರಿ ಅಥವಾ ಗಟ್ಟಿಯಾಗಿ ಭಕ್ತಿಯಿಂದ ಓದಿದರೂ ಆಯ್ತು.. ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ. ಒಂದು ಪ್ರತಿದಿನ ಈ ಮಂತ್ರ ಪಠಣೆ ಮಾಡಿ ನೋಡಿ, ನಿಮಗೆ ಗೊತ್ತಾಗುತ್ತದೆ ಬದಲಾವಣೆ ಯಾವ ರೀತಿ ಆಗಿದೆ ಅನ್ನೋದು..

ಶುಕಂ ಪ್ರತಿ ಬ್ರಹ್ಮೋವಾಚ

ಮಹಾಲಕ್ಷ್ಮ್ಯಾಃ ಪ್ರವಕ್ಷ್ಯಾಮಿ ಕವಚಂ ಸರ್ವಕಾಮದಮ್ |ಸರ್ವಪಾಪಪ್ರಶಮನಂ ದುಷ್ಟವ್ಯಾಧಿವಿನಾಶನಮ್ || ೧ ||

ಗ್ರಹಪೀಡಾಪ್ರಶಮನಂ ಗ್ರಹಾರಿಷ್ಟಪ್ರಭಞ್ಜನಮ್ |ದುಷ್ಟಮೃತ್ಯುಪ್ರಶಮನಂ ದುಷ್ಟದಾರಿದ್ರ್ಯನಾಶನಮ್ || ೨ ||

ಪುತ್ರಪೌತ್ರಪ್ರಜನನಂ ವಿವಾಹಪ್ರದಮಿಷ್ಟದಮ್ |

ಚೋರಾರಿಹಾರಿ ಜಪತಾಮಖಿಲೇಪ್ಸಿತದಾಯಕಮ್ || ೩ ||

ಸಾವಧಾನಮನಾ ಭೂತ್ವಾ ಶೃಣು ತ್ವಂ ಶುಕ ಸತ್ತಮ |ಅನೇಕಜನ್ಮಸಂಸಿದ್ಧಿಲಭ್ಯಂ ಮುಕ್ತಿಫಲಪ್ರದಮ್ || ೪ ||

ಧನಧಾನ್ಯಮಹಾರಾಜ್ಯ-ಸರ್ವಸೌಭಾಗ್ಯಕಲ್ಪಕಮ್ |ಸಕೃತ್ಸ್ಮರಣಮಾತ್ರೇಣ ಮಹಾಲಕ್ಷ್ಮೀಃ ಪ್ರಸೀದತಿ || ೫ ||

ಕ್ಷೀರಾಬ್ಧಿಮಧ್ಯೇ ಪದ್ಮಾನಾಂ ಕಾನನೇ ಮಣಿಮಣ್ಟಪೇ |ತನ್ಮಧ್ಯೇ ಸುಸ್ಥಿತಾಂ ದೇವೀಂ ಮನೀಷಿಜನಸೇವಿತಾಮ್ || ೬ ||

ಸುಸ್ನಾತಾಂ ಪುಷ್ಪಸುರಭಿಕುಟಿಲಾಲಕಬನ್ಧನಾಮ್ |ಪೂರ್ಣೇನ್ದುಬಿಮ್ಬವದನಾ-ಮರ್ಧಚನ್ದ್ರಲಲಾಟಿಕಾಮ್ || ೭ ||

ಇನ್ದೀವರೇಕ್ಷಣಾಂ ಕಾಮಕೋದಣ್ಡಭ್ರುವಮೀಶ್ವರೀಮ್ |ತಿಲಪ್ರಸವಸಂಸ್ಪರ್ಧಿನಾಸಿಕಾಲಙ್ಕೃತಾಂ ಶ್ರಿಯಮ್ || ೮ ||

ಕುನ್ದಕುಟ್ಮಲದನ್ತಾಲಿಂ ಬನ್ಧೂಕಾಧರಪಲ್ಲವಾಮ್ |ದರ್ಪಣಾಕಾರವಿಮಲಕಪೋಲದ್ವಿತಯೋಜ್ಜ್ವಲಾಮ್ || ೯ ||

ರತ್ನತಾಟಙ್ಕಕಲಿತಕರ್ಣದ್ವಿತಯಸುನ್ದರಾಮ್ |ಮಾಙ್ಗಲ್ಯಾಭರಣೋಪೇತಾಂ ಕಂಬುಕಣ್ಠೀಂ ಜಗತ್ಪ್ರಸೂಮ್ || ೧೦ ||

ತಾರಹಾರಿಮನೋಹಾರಿಕುಚಕುಮ್ಭವಿಭೂಷಿತಾಮ್ |ರತ್ನಾಙ್ಗದಾದಿಲಲಿತಕರಪದ್ಮಚತುಷ್ಟಯಾಮ್ || ೧೧ ||

ಕಮಲೇ ಚ ಸುಪತ್ರಾಢ್ಯೇ ಹ್ಯಭಯಂ ದಧತೀಂ ವರಮ್ |ರೋಮರಾಜಿಕಲಾಚಾರುಭುಗ್ನನಾಭಿತಲೋದರೀಮ್ || ೧೨ ||

ಪಟ್ಟವಸ್ತ್ರಸಮುದ್ಭಾಸಿಸುನಿತಮ್ಬಾದಿಲಕ್ಷಣಾಮ್ |ಕಾಞ್ಚನಸ್ತಮ್ಭವಿಭ್ರಾಜದ್ವರಜಾನೂರುಶೋಭಿತಾಮ್ || ೧೩ ||

ಸ್ಮರಕಾಹಲಿಕಾಗರ್ವಹಾರಿಜಂಘಾಂ ಹರಿಪ್ರಿಯಾಮ್ |ಕಮಠೀಪೃಷ್ಠಸದೃಶಪಾದಾಬ್ಜಾಂ ಚನ್ದ್ರಸನ್ನಿಭಾಮ್ || ೧೪ ||

ಪಙ್ಕಜೋದರಲಾವಣ್ಯಸುನ್ದರಾಙ್ಘ್ರಿತಲಾಂ ಶ್ರಿಯಮ್ |ಸರ್ವಾಭರಣಸಂಯುಕ್ತಾಂ ಸರ್ವಲಕ್ಷಣಲಕ್ಷಿತಾಮ್ || ೧೫ ||

ಪಿತಾಮಹಮಹಾಪ್ರೀತಾಂ ನಿತ್ಯತೃಪ್ತಾಂ ಹರಿಪ್ರಿಯಾಮ್ |ನಿತ್ಯಂ ಕಾರುಣ್ಯಲಲಿತಾಂ ಕಸ್ತೂರೀಲೇಪಿತಾಙ್ಗಿಕಾಮ್ || ೧೬ ||

ಸರ್ವಮನ್ತ್ರಮಯಾಂ ಲಕ್ಷ್ಮೀಂ ಶ್ರುತಿಶಾಸ್ತ್ರಸ್ವರೂಪಿಣೀಮ್ |ಪರಬ್ರಹ್ಮಮಯಾಂ ದೇವೀಂ ಪದ್ಮನಾಭಕುಟುಮ್ಬಿನೀಮ್ |ಏವಂ ಧ್ಯಾತ್ವಾ ಮಹಾಲಕ್ಷ್ಮೀಂ ಪಠೇತ್ತತ್ಕವಚಂ ಪರಮ್ || ೧೭ ||

ಧ್ಯಾನಮ್ |

ಏಕಂ ನ್ಯಞ್ಚ್ಯನತಿಕ್ಷಮಂ ಮಮಪರಂ ಚಾಕುಞ್ಚ್ಯಪಾದಾಂಬುಜಂಮಧ್ಯೇ ವಿಷ್ಟರಪುಣ್ಡರೀಕಮಭಯಂ ವಿನ್ಯಸ್ತ ಹಸ್ತಾಂಬುಜಮ್ |ತ್ವಾಂ ಪಶ್ಯೇಮ ನಿಷೇದುಷೀಮನುಕಲಂ ಕಾರುಣ್ಯಕೂಲಂಕಷ-ಸ್ಫಾರಾಪಾಙ್ಗತರಙ್ಗಮಂಬ ಮಧುರಂ ಮುಗ್ಧಂ ಮುಖಂ ಬಿಭ್ರತೀಮ್ || ೧೮ ||

ಅಥ ಕವಚಮ್ |

ಮಹಾಲಕ್ಷ್ಮೀಃ ಶಿರಃ ಪಾತು ಲಲಾಟಂ ಮಮ ಪಙ್ಕಜಾ |ಕರ್ಣೇ ರಕ್ಷೇದ್ರಮಾ ಪಾತು ನಯನೇ ನಲಿನಾಲಯಾ || ೧೯ ||

ನಾಸಿಕಾಮವತಾದಮ್ಬಾ ವಾಚಂ ವಾಗ್ರೂಪಿಣೀ ಮಮ |ದನ್ತಾನವತು ಜಿಹ್ವಾಂ ಶ್ರೀರಧರೋಷ್ಠಂ ಹರಿಪ್ರಿಯಾ || ೨೦ ||

ಚುಬುಕಂ ಪಾತು ವರದಾ ಗಲಂ ಗನ್ಧರ್ವಸೇವಿತಾ |ವಕ್ಷಃ ಕುಕ್ಷಿಂ ಕರೌ ಪಾಯುಂ ಪೃಷ್ಠಮವ್ಯಾದ್ರಮಾ ಸ್ವಯಮ್ || ೨೧ ||

ಕಟಿಮೂರುದ್ವಯಂ ಜಾನು ಜಂಘಂ ಪಾತು ರಮಾ ಮಮ |ಸರ್ವಾಙ್ಗಮಿನ್ದ್ರಿಯಂ ಪ್ರಾಣಾನ್ಪಾಯಾದಾಯಾಸಹಾರಿಣೀ || ೨೨ ||

ಸಪ್ತಧಾತೂನ್ಸ್ವಯಂ ಚಾಪಿ ರಕ್ತಂ ಶುಕ್ರಂ ಮನೋ ಮಮ |ಜ್ಞಾನಂ ಬುದ್ಧಿಂ ಮಹೋತ್ಸಾಹಂ ಸರ್ವಂ ಮೇ ಪಾತು ಪಙ್ಕಜಾ || ೨೩ ||

ಮಯಾ ಕೃತಂ ಚ ಯತ್ಕಿಞ್ಚಿತ್ತತ್ಸರ್ವಂ ಪಾತು ಸೇನ್ದಿರಾ |ಮಮಾಯುರವತಾಲ್ಲಕ್ಷ್ಮೀಃ ಭಾರ್ಯಾಂ ಪುತ್ರಾಂಶ್ಚ ಪುತ್ರಿಕಾ || ೨೪ ||

ಮಿತ್ರಾಣಿ ಪಾತು ಸತತಮಖಿಲಾನಿ ಹರಿಪ್ರಿಯಾ |ಪಾತಕಂ ನಾಶಯೇಲ್ಲಕ್ಷ್ಮೀಃ ಮಮಾರಿಷ್ಟಂ ಹರೇದ್ರಮಾ || ೨೫ ||

ಮಮಾರಿನಾಶನಾರ್ಥಾಯ ಮಾಯಾಮೃತ್ಯುಂ ಜಯೇದ್ಬಲಮ್ |ಸರ್ವಾಭೀಷ್ಟಂ ತು ಮೇ ದದ್ಯಾತ್ಪಾತು ಮಾಂ ಕಮಲಾಲಯಾ || ೨೬ ||

ಫಲಶ್ರುತಿಃ |

ಯ ಇದಂ ಕವಚಂ ದಿವ್ಯಂ ರಮಾತ್ಮಾ ಪ್ರಯತಃ ಪಠೇತ್ |ಸರ್ವಸಿದ್ಧಿಮವಾಪ್ನೋತಿ ಸರ್ವರಕ್ಷಾಂ ತು ಶಾಶ್ವತೀಮ್ || ೨೭ ||

ದೀರ್ಘಾಯುಷ್ಮಾನ್ಭವೇನ್ನಿತ್ಯಂ ಸರ್ವಸೌಭಾಗ್ಯಕಲ್ಪಕಮ್ |ಸರ್ವಜ್ಞಸ್ಸರ್ವದರ್ಶೀ ಚ ಸುಖದಶ್ಚ ಸುಖೋಜ್ಜ್ವಲಃ || ೨೮ ||

ಸುಪುತ್ರೋ ಗೋಪತಿಶ್ಶ್ರೀಮಾನ್ ಭವಿಷ್ಯತಿ ನ ಸಂಶಯಃ |ತದ್ಗೃಹೇ ನ ಭವೇದ್ಬ್ರಹ್ಮನ್ ದಾರಿದ್ರ್ಯದುರಿತಾದಿಕಮ್ || ೨೯ ||

ನಾಗ್ನಿನಾ ದಹ್ಯತೇ ಗೇಹಂ ನ ಚೋರಾದ್ಯೈಶ್ಚ ಪೀಡ್ಯತೇ |ಭೂತಪ್ರೇತಪಿಶಾಚಾದ್ಯಾಃ ಸನ್ತ್ರಸ್ತಾ ಯಾನ್ತಿ ದೂರತಃ || ೩೦ ||

ಲಿಖಿತ್ವಾ ಸ್ಥಾಪಯೇದ್ಯತ್ರ ತತ್ರ ಸಿದ್ಧಿರ್ಭವೇದ್ಧ್ರುವಮ್ |ನಾಪಮೃತ್ಯುಮವಾಪ್ನೋತಿ ದೇಹಾನ್ತೇ ಮುಕ್ತಿಭಾಗ್ಭವೇತ್ || ೩೧ ||

ಆಯುಷ್ಯಂ ಪೌಷ್ಟಿಕಂ ಮೇಧ್ಯಂ ಧಾನ್ಯಂ ದುಸ್ಸ್ವಪ್ನನಾಶನಮ್ |ಪ್ರಜಾಕರಂ ಪವಿತ್ರಂ ಚ ದುರ್ಭಿಕ್ಷಾರ್ತಿವಿನಾಶನಮ್ || ೩೨ ||

ಚಿತ್ತಪ್ರಸಾದಜನನಂ ಮಹಾಮೃತ್ಯುಪ್ರಶಾನ್ತಿದಮ್ |ಮಹಾರೋಗಜ್ವರಹರಂ ಬ್ರಹ್ಮಹತ್ಯಾದಿಶೋಧನಮ್ || ೩೩ ||

ಮಹಾಧನಪ್ರದಂ ಚೈವ ಪಠಿತವ್ಯಂ ಸುಖಾರ್ಥಿಭಿಃ |ಧನಾರ್ಥೀ ಧನಮಾಪ್ನೋತಿ ವಿವಾಹಾರ್ಥೀ ಲಭೇದ್ವಧೂಮ್ || ೩೪ ||

ವಿದ್ಯಾರ್ಥೀ ಲಭತೇ ವಿದ್ಯಾಂ ಪುತ್ರಾರ್ಥೀ ಗುಣವತ್ಸುತಮ್ |ರಾಜ್ಯಾರ್ಥೀ ರಾಜ್ಯಮಾಪ್ನೋತಿ ಸತ್ಯಮುಕ್ತಂ ಮಯಾ ಶುಕ || ೩೫ ||

ಏತದ್ದೇವ್ಯಾಃ ಪ್ರಸಾದೇನ ಶುಕಃ ಕವಚಮಾಪ್ತವಾನ್ |ಕವಚಾನುಗ್ರಹೇಣೈವ ಸರ್ವಾನ್ಕಾಮಾನವಾಪ ಸಃ || ೩೬ ||

ಇತಿ ಶುಕಂ ಪ್ರತಿ ಬ್ರಹ್ಮಪ್ರೋಕ್ತ ಶ್ರೀ ಲಕ್ಷ್ಮೀ ಕವಚಂ |

Share Post