DistrictsPolitics

ನಾಳೆ ವಿಪಕ್ಷ ನಾಯಕ ಯಾರು ಎಂಬುದು ಗೊತ್ತಾಗುತ್ತೆ; ಮಾಜಿ ಸಿಎಂ ಬೊಮ್ಮಾಯಿ

ಚಿಕ್ಕಮಗಳೂರು; ನಾಳೆ ವಿಪಕ್ಷ ನಾಯಕ ಯಾರು ಎಂಬುದು ಗೊತ್ತಾಗಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

ಅಧಿವೇಶನದಲ್ಲಿ ನಾವು ಕಾಂಗ್ರೆಸ್‌ ಸುಳ್ಳುಗಳ ವಿರುದ್ಧ ಹೋರಾಟ ಮಾಡುತ್ತೇವೆ. ಹಲವು ಗ್ಯಾರೆಂಟಿಗಳನ್ನು ಘೋಷಣೆ ಮಾಡಿದ್ದಾರೆ. ಆದ್ರೆ ಅವುಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರಲು ಅವರ ಕೈಲಿ ಆಗುತ್ತಿಲ್ಲ. ಅದನ್ನು ಗೊಂದಲ ಗೂಡನ್ನಾಗಿ ಮಾಡಿದ್ದಾರೆ ಎಂದು ಬೊಮ್ಮಾಯಿ ಆರೋಪ ಮಾಡಿದ್ದಾರೆ.

Share Post