CrimeDistricts

ರೈಲಿಗೆ ಸಿಲುಕಿ ಮೂವರು ಸಾವು; ದೇಹಗಳು ಛಿದ್ರ ಛಿದ್ರ

ಚಿಕ್ಕಬಳ್ಳಾಪುರ; ಚಲಿಸುವ ರೈಲಿಗೆ ಸಿಲುಕಿ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತೊಂಡೇಬಾಯಿ ಬಳಿ ಘಟನೆ ನಡೆದಿದೆ‌.

ರೈಲಿಗೆ ಸಿಲುಕಿ ಮೃತದೇಹಗಳು ನಜ್ಜು ಗುಜ್ಜಾಗಿದ್ದ ಗುರುತು ಪತ್ತೆಯಾಗಿಲ್ಲ. ದಂಪತಿ ಹಾಗೂ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಯಶವಂತಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಅಪರಿಚಿತ ಶವಗಳ ಗುರುತು ಪತ್ತೆ ಕಾರ್ಯ ನಡೆಸಿದ್ದಾರೆ.

Share Post