Districts

ಕಾಂಗ್ರೆಸ್‌ನವ್ರು ಬುಟ್ಟಿ ತೋರಿಸಿ ಹಾವು ಬಿಡ್ತೀವಿ ಅಂತಿದಾರೆ; ಎಸ್‌.ಟಿ.ಸೋಮಶೇಖರ್‌

ಮೈಸೂರು: ಕಾಂಗ್ರೆಸ್‌ನವ್ರು ಬುಟ್ಟಿ ತೋರಿಸಿ, ಹಾವು ಬಿಡ್ತೀವಿ, ಹಾವು ಬಿಡ್ತೀವಿ ಅಂತಿದಾರೆ. ಆದ್ರೆ ಬುಟ್ಟಿ ತೆಗೆದರೆ ಗೊತ್ತಾಗುತ್ತೆ, ಬುಸ್‌ ಅನ್ನುತ್ತಾ, ಠುಸ್‌ ಅನ್ನುತ್ತಾ ಅಂತ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕರು ಬಿಜೆಪಿ ಸಚಿವರು, ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಎಸ್‌.ಟಿ.ಸೋಮಶೇಖರ್‌, ಅದೆಲ್ಲಾ ಸುಳ್ಳು.  ಅವರು ಬುಟ್ಟಿ ಹಿಡ್ಕೊಂಡು ಹಾವು ಬಿಡ್ತೀವಿ ಅಂತಿದಾರೆ. ಆದ್ರೆ ಬುಟ್ಟಿಗೆ ತೆಗೆದರೆ ಗೊತ್ತಾಗುತ್ತೆ ಅದು ಬುಸ್‌ ಎನ್ನುತ್ತಾ, ಠುಸ್‌ ಆಗುತ್ತಾ ಅನ್ನೋದು ಎಂದು ಲೇವಡಿ ಮಾಡಿದರು.

 

Share Post