DistrictsPolitics

ಜನರಿಗೆ ಇಷ್ಟ ಇಲ್ಲ ಅನಿಸುತ್ತೆ, ಗ್ಯಾರೆಂಟಿಗಳನ್ನು ನಿಲ್ಲಿಸುವುದು ಒಳ್ಳೆಯದು; ಎಂ.ಲಕ್ಷ್ಮಣ್‌

ಮೈಸೂರು; ಲೋಕಸಭಾ ಚುನಾವಣೆ ಮುಗಿದಿದೆ.. ರಾಜ್ಯದಲ್ಲಿ ಮತದಾರರು ಗ್ಯಾರೆಂಟಿ ಯೋಜನೆಗಳಿಗೆ ಹೆಚ್ಚು ಮಣೆ ಹಾಕಿಲ್ಲ.. ಹೀಗಾಗಿ ಕಾಂಗ್ರೆಸ್‌ಗೆ ಎರಡಂಕಿ ದಾಟುವ ಯೋಗ ಬರಲಿಲ್ಲ.. ಈ ನಡುವೆ ಗ್ಯಾರೆಂಟಿಗಳನ್ನು ನಿಲ್ಲಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ.. ಆಡಳಿತ ಪಕ್ಷದ ಕೆಲ ನಾಯಕರೇ ಜನರಿಗೆ ಗ್ಯಾರೆಂಟಿಗಳು ಬೇಕಿಲ್ಲ ಅನಿಸುತ್ತೆ.. ಅವುಗಳನ್ನು ನಿಲ್ಲಿಸೋದೇ ಒಳ್ಳೆಯದು ಎಂದು ಹೇಳುತ್ತಿದ್ದಾರೆ..

ಮೈಸೂರಿನಲ್ಲಿ ಮಾತನಾಡಿರುವ ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ ಲಕ್ಷ್ಮಣ್‌ ಅವರು, ಜನರಿಗೆ ಗ್ಯಾರೆಂಟಿಗಳು ಇಷ್ಟ ಇಲ್ಲ ಅಂತ ಕಾಣುತ್ತಿದೆ..  ಹೀಗಾಗಿ ಗ್ಯಾರೆಂಟಿಗಳನ್ನು ನಿಲ್ಲಿಸುವುದೇ ಒಳ್ಳೆದು ಎಂದು ಹೇಳಿದ್ದಾರೆ.. ಜನರು ಗ್ಯಾರೆಂಟಿಗಳು ಇಷ್ಟ ಇಲ್ಲ ಅಂತ ಲೋಕಸಭಾ ಚುನಾವಣೆ ಫಲಿತಾಂಶದ ಮೂಲಕ ತೋರಿಸಿದ್ದಾರೆ.. ಹೀಗಾಗಿ ಅವರಿಗೆ ಗ್ಯಾರೆಂಟಿಗಳನ್ನು ನಿಲ್ಲಿಸಿದರೇನೇ ಒಳ್ಳೆಯದು ಎಂದು ಲಕ್ಷ್ಮಣ್‌ ಹೇಳಿದ್ದಾರೆ..

 

Share Post