Districts

ಸುವರ್ಣಸೌಧದ ಎದುರು ಕಾರ್ಯಕರ್ತರ ಫುಲ್‌ ಹೈಡ್ರಾಮ್‌

ಬೆಳಗಾವಿ: ಸುವರ್ಣ ಸೌಧ ಬಳಿ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರ ಪಾದಯಾತ್ರೆ ಮಾಡುತ್ತಿದ್ದಾರೆ. ಈ ವೇಳೆ ಪಾದಯಾತ್ರೆಗೆ ಪೊಲೀಸರು ತಡೆಹಿಡಿದಿದ್ದು, ಸುವರ್ಣ ಸೌಧಧ ಎದುರು ಕಾರ್ಯಕರ್ತ ಫುಲ್‌ ಹೈಡ್ರಾಮ್‌ ನಡೆದಿದೆ. ಜಾಥಾದಲ್ಲಿ ತಳ್ಳಾಟ- ನೂಕಾಟಕ್ಕೆ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತಯೊಬ್ಬರು ಆಯತಪ್ಪಿ ಬಿದ್ದಿದ್ದಾರೆ. ಸುವರ್ಣ ಸೌಧಕ್ಕೆ ಬಿಡುವಂತೆ ಕಾರ್ಯಕರ್ತರು ಪೊಲೀಸರು ಒತ್ತಾಯಿಸಿದ್ದಾರೆ. ಹೀಗಾಗಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ನೂಕು ನುಗ್ಗಲು ಉಂಟಾಗಿದೆ.ಈ ವೇಳೆ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸಪಟ್ಟಿದ್ದರು.

Share Post