CrimeNational

ಸೇದಲು ಬೀಡಿ ಕೊಡದಿದ್ದಕ್ಕೆ ವ್ಯಕ್ತಿಯ‌ ಬರ್ಬರ‌ ಹತ್ಯೆ

ಮಧ್ಯಪ್ರದೇಶ; ಸೇದಲು ಬೀಡಿ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಕೋಲಿನಿಂದ ಹೊಡೆದು ಕೊಲೆ ಮಾಡಲಾಗಿದೆ.. ಮಧ್ಯಪ್ರದೇಶದ ಛೋಟಿ ಗ್ವಾಲ್ಟೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..

  ಮೇ 13 ರ ರಾತ್ರಿ ಈ ಕೃತ್ಯ ಎಸಗಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.. ಮನೋಹರ್ ಎಂಬಾತನೇ ಕೊಲೆಯಾದ ವ್ಯಕ್ತಿ. ಈರ ಮೆ 13 ರಂದು ಫುಟ್ ಪಾತ್ ಮೇಲೆ ಮಲಗಿದ್ದ.‌ ಈ ವೇಳೆ ಕರಣ್ ಎಂಬಾತ ಬಂದು ಬೀಡಿ ಕೇಳಿದ್ದಾನೆ.. ಮೊದಲು ಒಂದು ಬೀಡಿ ಕೊಟ್ಟಿದ್ದಾನೆ.. ಆದ್ರೆ ಕೆಲ ಸಮಯದ ನಂತರ ಮತ್ತೊಂದು ಬೀಡಿ ಕೇಳಿದ್ದಾನೆ.. ಕೊಡದೇ ಇದ್ದಿದ್ದಕ್ಕೆ ಮನೋಹರ್ ನನ್ನು ಕೋಲಿನಿಂದ ಬಡಿದು ಕೊಲೆ ಮಾಡಿದ್ದಾನೆ..

ಕೊಲೆಗಾರ ಕರಣ್​​ ಪರಾರಿಯಾಗಿದ್ದಾನೆ.. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ..

Share Post