BengaluruCinemaCrime

ದರ್ಶನ್ ಭೇಟಿಯಾದ ವಿನೋದ್ ಪ್ರಭಾಕರ್

ಬೆಂಗಳೂರು; ಇಂದು ಪರಪ್ಪನ ಅಗ್ರಹಾರ ಜೈಲ್ ನಲ್ಲಿರುವ ದರ್ಶನ್ ಅವರನ್ನ ಪತ್ನಿ ವಿಜಯಲಕ್ಷ್ಮಿ ಭೇಟಿಯಾಗಿದ್ದರು.. ಅನಂತರ ನಟ ವಿನೋದ್ ಪ್ರಭಾಕರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ..

   ಫ್ಯಾಮಿಲಿ ಸದಸ್ಯರಿಗೆ ಮಾತ್ರ ಅವಕಾಶ ಎಂದು ಪೊಲೀಸರು ಹೇಳಿದರು.. ನಾನು ರಿಕ್ವೆಸ್ಟ್ ಮಾಡಿಕೊಂಡಿದ್ದಕ್ಕೆ ಅವಕಾಶ ಸಿಕ್ಕಿತ್ತು. 3 ಸೆಕೆಂಡ್ ಅಷ್ಟೇ ಮಾತನಾಡಲು ಆಯಿತು.. ನಾನು ಬಾಸ್ ಎಂದು ಕರೆದೆ. ಅವರು ಟೈಗರ್ ಎಂದು ಕೈ ಕುಲುಕಿದರು ಎಂದು ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ..

ದರ್ಶನ್ ಅವರನ್ನ ಭೇಟಿಯಾಗಲು ದೇವರ ಹತ್ರ ಬೇಡಿಕೊಂಡು ಬಂದಿದ್ದೆ. ಭೇಟಿಯಾಗಿದ್ದೇನೆ. ಎಲ್ಲರಿಗೂ ನ್ಯಾಯ ಸಿಗಲಿ ಎಂದು ವಿನೋದ್ ಪ್ರಭಾಕರ್ ತಿಳಿಸಿದ್ದಾರೆ.

Share Post