CinemaCrimeDistricts

ಸಮುದ್ರದ ಅಲೆಗಳಿಗೆ ಸಿಲುಕಿದ್ದ ತೆಲುಗು ನಟ; ರಕ್ಷಣೆ

ಗೋಕರ್ಣ; ಸಮುದ್ರದ ಅಲೆಗಳಿಗೆ ಸಿಕ್ಕಿ ಕೊಚ್ಚಿಹೋಗುತ್ತಿದ್ದ ತೆಲುಗು ನಟರೊಬ್ಬರನ್ನು ಅಡ್ವೆಂಡರಸ್‌ ತಂಡವೊಂದು ರಕ್ಷಣೆ ಮಾಡಿದೆ. ಗೋಕರ್ಣದ ಕುಡ್ಲೆಯಲ್ಲಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ.

ಹೈದರಾಬಾದ್‌ ಮೂಲದ ತೆಲಗು ನಟ ಅಖಿಲ್‌ ರಾಜ್‌ ಅವರು ಗೋಕರ್ಣಕ್ಕೆ ತನ್ನ ಗೆಳೆಯರೊಂದಿಗೆ ಆಗಮಿಸಿದ್ದಾರೆ, ಖಾಸಗಿ ರೆಸಾರ್ಟ್‌ ಒಂದರಲ್ಲಿ ತಂಗಿದ್ದರು. ಇಂದು ಮಧ್ಯಾಹ್ನ ಅವರು ಸಮುದ್ರದಲ್ಲಿ ಈಜಾಡಲು ಇಳಿದಿದ್ದಾರೆ. ಈ ವೇಳೆ ಅವರು ಅಲೆಗಳಿಗೆ ಸಿಲುಕಿ ಮುಳುಗುತ್ತಿದ್ದರು. ಇದನ್ನು ಕಂಡ ಮಿಸ್ಟಿಕ್‌ ಗೋಕರ್ಣ ಅಡ್ವೆಂಚಸ್ಟ್‌ ತಂಡ ಅವರನ್ನು ರಕ್ಷಣೆ ಮಾಡಿದೆ.

Share Post