CinemaPolitics

ಕೃಷ್ಣ ದೇಗುಲಕ್ಕೆ ಜಾಗ ವಿಚಾರ; ಮಿಥುನ್‌ ರೈ ಹೇಳಿಕೆಗೆ ರಕ್ಷಿತ್‌ ಶೆಟ್ಟಿ ಕಿಡಿ

ಬೆಂಗಳೂರು; ಉಡುಪಿ ಕೃಷ್ಣ ದೇಗುಲಕ್ಕೆ ಜಾಗ ನೀಡಿದ್ದು ಮುಸ್ಲಿಮರು ಎಂದಿರುವ ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ ವಿರುದ್ಧ ನಟ ರಕ್ಷಿತ್‌ ಶೆಟ್ಟಿ ಪರೋಕ್ಷವಾಗಿ ಕಿಡಿ ಕಾರಿದ್ದಾರೆ. ಈ ಬಗ್ಗೆ ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಮಿಥುನ್‌ ರೈ ಹೆಸರೇಳದೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಉಡುಪಿ ಕೃಷ್ಣ ದೇವಸ್ಥಾನ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇಗುಲ. ಆ ಬಗ್ಗೆ ಮಾಹಿತಿ ತಿಳಿದುಕೊಂಡು ಮಾತನಾಡವೇಕು. ಮಾಹಿತಿ ಇಲ್ಲದೆ ಸಾರ್ವಜನಿಕವಾಗಿ ನಾನ್ ಸೆನ್ಸ್ ರೀತಿಯಲ್ಲಿ ಮಾತಾನಾಡೋದು ಯಾಕೆ?’ ಎಂದು ನಟ ರಕ್ಷಿತ್‌ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.

Share Post