CinemaCrime

ಕಾರು ಅಡ್ಡಗಟ್ಟಿ ನಟ ಚೇತನ್ ಚಂದ್ರ ಮೇಲೆ ಹಲ್ಲೆ

 

ಬೆಂಗಳೂರು; ಕನ್ನಡದ ನಟ ಚೇತನ್ ಚಂದ್ರ ಮೇಲೆ ದುಷ್ಕರ್ಮಿಗಳು ತೀವ್ರ ಹಲ್ಲೆ ನಡೆಸಿದ್ದಾರೆ.. ಕನಕಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಚೇತನ್ ಚಂದ್ರ ಕಾರು ಅಡ್ಡ ಹಾಕಿ ದುಷ್ಕೃತ್ಯ ಎಸಗಲಾಗಿದೆ.

  ರಕ್ತ ಬರುವಂತೆ ಚೇತನ್ ಚಂದ್ರಗೆ ಹೊಡೆಲಾಗಿದೆ.. ಕುಡಿದ ಮತ್ತಿನಲ್ಲಿದ್ದ ದುಷ್ಕರ್ಮಿಗಳು ಈ ಕೆಲಸ ಮಾಡಿದ್ದಾರೆ ಎಂದು ತಿಳಿದುಬಂದಿದೆ..

  ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ.. ಹಣ ನೀಡದಿದ್ದಾಗ ನಟ ಚೇತನ್ ಮುಖಕ್ಕೆ ಗುದ್ದಿದ್ದಾರೆ.. ಇದರಿಂದಾಗಿ ಚೇತನ್ ಚಂದ್ರ ಮೂಗಿನಿಂದ ವಿಪರೀತ ರಕ್ತ ಸೋರಿದೆ..

 

Share Post